ಕೇಂದ್ರದ ಅಂಗಳಕ್ಕೆ ಮಸೀದಿ ಮೇಲಿನ ಲೌಡ್ ಸ್ಪೀಕರ್ ಚೆಂಡು! ಏಕರೂಪ ನಿಯಮ ಜಾರಿಗೆ ಮಹಾರಾಷ್ಟ್ರ ಆಗ್ರಹ
ಕೇಂದ್ರದ ಅಂಗಳಕ್ಕೆ ಮಸೀದಿ ಮೇಲಿನ ಲೌಡ್ ಸ್ಪೀಕರ್ ಚೆಂಡು! ಏಕರೂಪ ನಿಯಮ ಜಾರಿಗೆ ಮಹಾರಾಷ್ಟ್ರ ಆಗ್ರಹ
ಮಹಾರಾಷ್ಟ್ರದ ಮಸೀದಿಗಳಿಂದ ಮೈಕ್ ತೆರವುಗೊಳಿಸುವ ವಿಚಾರ ಶಿವಸೇನೆ ಹಾಗೂ ಬಿಜೆಪಿ ನಡುವೆ ಸಮರಕ್ಕೆ ಕಾರಣವಾಗಿದೆ. ಲೌಡ್ ಸ್ಪೀಕರ್ಗಳನ್ನು ತೆರವುಗೊಳಿಸದಿರಲು ಮಹಾರಾಷ್ಟ್ರ ಮೈತ್ರಿ ಸರಕಾರ ತೀರ್ಮಾನಿಸಿದ್ದು, ಕೇಂದ್ರವೇ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ನಿಯಮ ರಚಿಸಲಿ ಎಂದು ವಿವಾದವನ್ನು ದಿಲ್ಲಿ ಕಡೆ ತಿರುಗಿಸುವ ಪ್ರಯತ್ನ ಮಾಡಿದೆ.
ಮಹಾರಾಷ್ಟ್ರದ ಮಸೀದಿಗಳಿಂದ ಮೈಕ್ ತೆರವುಗೊಳಿಸುವ ವಿಚಾರ ಶಿವಸೇನೆ ಹಾಗೂ ಬಿಜೆಪಿ ನಡುವೆ ಸಮರಕ್ಕೆ ಕಾರಣವಾಗಿದೆ. ಲೌಡ್ ಸ್ಪೀಕರ್ಗಳನ್ನು ತೆರವುಗೊಳಿಸದಿರಲು ಮಹಾರಾಷ್ಟ್ರ ಮೈತ್ರಿ ಸರಕಾರ ತೀರ್ಮಾನಿಸಿದ್ದು, ಕೇಂದ್ರವೇ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ನಿಯಮ ರಚಿಸಲಿ ಎಂದು ವಿವಾದವನ್ನು ದಿಲ್ಲಿ ಕಡೆ ತಿರುಗಿಸುವ ಪ್ರಯತ್ನ ಮಾಡಿದೆ.