ಶಿಂಧೆ-ಅಜಿತ್ ಪವಾರ್ ಮಧ್ಯೆ ಬಿರುಕು? ಫಡ್ನವೀಸ್ ಮೂಲಕ ಬಂದ ಕಡತಗಳಿಗೆ ಮಾತ್ರ ಸಿಎಂ ಅಸ್ತು

ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನಡುವಿನ ಶೀತಲ ಸಮರ ಈಗ ತೀವ್ರಗೊಂಡಿದೆ. ಹಣಕಾಸು ಖಾತೆಯನ್ನು ಹೊಂದಿರುವ ಪವಾರ್ ಅವರು ಅನುಮೋದಿಸಿದ ಫೈಲ್‌ಗಳು ಸಿಎಂ ಶಿಂಧೆ ಅನುಮೋದನೆಗಾಗಿ ಅವರನ್ನು ತಲುಪುವ ಮೊದಲು ಡಿಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ರವಾನಿಸಬೇಕೆಂದು ಎಲ್ಲಾ ಇಲಾಖೆಗಳಿಗೆ ಇತ್ತೀಚೆಗೆ ಆದೇಶಿಸಿದ್ದಾರೆ.

ಶಿಂಧೆ-ಅಜಿತ್ ಪವಾರ್ ಮಧ್ಯೆ ಬಿರುಕು? ಫಡ್ನವೀಸ್ ಮೂಲಕ ಬಂದ ಕಡತಗಳಿಗೆ ಮಾತ್ರ ಸಿಎಂ ಅಸ್ತು
Linkup
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನಡುವಿನ ಶೀತಲ ಸಮರ ಈಗ ತೀವ್ರಗೊಂಡಿದೆ. ಹಣಕಾಸು ಖಾತೆಯನ್ನು ಹೊಂದಿರುವ ಪವಾರ್ ಅವರು ಅನುಮೋದಿಸಿದ ಫೈಲ್‌ಗಳು ಸಿಎಂ ಶಿಂಧೆ ಅನುಮೋದನೆಗಾಗಿ ಅವರನ್ನು ತಲುಪುವ ಮೊದಲು ಡಿಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ರವಾನಿಸಬೇಕೆಂದು ಎಲ್ಲಾ ಇಲಾಖೆಗಳಿಗೆ ಇತ್ತೀಚೆಗೆ ಆದೇಶಿಸಿದ್ದಾರೆ.