ಆಪ್ - ಕೇಂದ್ರದ ನಡುವೆ ಸುಗ್ರೀವಾಜ್ಞೆ ತಿಕ್ಕಾಟ: ಇದು ಬುಲ್ಡೋಜರ್ ಸರ್ಕಾರ ಎಂದು ಮಮತಾ ಬ್ಯಾನರ್ಜಿ

AAP vs Centre: ಸುಗ್ರೀವಾಜ್ಞೆ ವಿಚಾರವಾಗಿ, ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವೆ ತಿಕ್ಕಾಟ ಮುಂದುವರೆದಿದೆ. ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ಮುಂದುವರೆಸಿದ್ದಾರೆ. ವಿಪಕ್ಷಗಳ ಬೆಂಬಲ ಕೇಳುತ್ತಿದ್ದಾರೆ. ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಮಹತ್ವದ ಚರ್ಚೆ ನಡೆಸಿದ್ದಾರೆ. ಇಂದು ನಮಗಾದ ಸ್ಥಿತಿ, ಮುಂದೆ ಬೇರೆ ರಾಜ್ಯಗಳಲ್ಲೂ ಆಗಬಹುದು ಎನ್ನುವ ಸಂದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಹ ಸಾಥ್ ನೀಡಿದ್ದಾರೆ.

ಆಪ್ - ಕೇಂದ್ರದ ನಡುವೆ ಸುಗ್ರೀವಾಜ್ಞೆ ತಿಕ್ಕಾಟ: ಇದು ಬುಲ್ಡೋಜರ್ ಸರ್ಕಾರ ಎಂದು ಮಮತಾ ಬ್ಯಾನರ್ಜಿ
Linkup
AAP vs Centre: ಸುಗ್ರೀವಾಜ್ಞೆ ವಿಚಾರವಾಗಿ, ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವೆ ತಿಕ್ಕಾಟ ಮುಂದುವರೆದಿದೆ. ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ಮುಂದುವರೆಸಿದ್ದಾರೆ. ವಿಪಕ್ಷಗಳ ಬೆಂಬಲ ಕೇಳುತ್ತಿದ್ದಾರೆ. ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಮಹತ್ವದ ಚರ್ಚೆ ನಡೆಸಿದ್ದಾರೆ. ಇಂದು ನಮಗಾದ ಸ್ಥಿತಿ, ಮುಂದೆ ಬೇರೆ ರಾಜ್ಯಗಳಲ್ಲೂ ಆಗಬಹುದು ಎನ್ನುವ ಸಂದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಹ ಸಾಥ್ ನೀಡಿದ್ದಾರೆ.