Sanjay Raut: 'ನಾನು ಸತ್ತರೂ ಶರಣಾಗೊಲ್ಲ': ಇ.ಡಿ ದಾಳಿಗೆ ಸಂಜಯ್ ರಾವತ್ ಸವಾಲು
Patra Chawl Case: ಪಾತ್ರಾ ಚಾವ್ಲ್ ಮರು ಅಭಿವೃದ್ಧಿ ಪ್ರಕರಣದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ನಿವಾಸದಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
![Sanjay Raut: 'ನಾನು ಸತ್ತರೂ ಶರಣಾಗೊಲ್ಲ': ಇ.ಡಿ ದಾಳಿಗೆ ಸಂಜಯ್ ರಾವತ್ ಸವಾಲು](https://vijaykarnataka.com/photo/msid-93249159,imgsize-192958/pic.jpg)