Maharashtra: ಔರಂಗಾಬಾದ್‌, ಉಸ್ಮಾನಾಬಾದ್‌ ಹೆಸರು ಬದಲಾವಣೆ: ಶಿಂಧೆ ಸರ್ಕಾರ ತೀರ್ಮಾನ

Maharashtra Renaming of Cities: ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಾಶಿವ ಎಂದು ಬದಲಿಸಿ ಏಕನಾಥ್ ಶಿಂಧೆ ಸರಕಾರ ನಿರ್ಧಾರ ತೆಗೆದುಕೊಂಡಿದೆ. ಉದ್ಧವ್ ಠಾಕ್ರೆ ಅವರು ರಾಜೀನಾಮೆಗೂ ಮುನ್ನ ಈ ಹೆಸರು ಬದಲಾವಣೆ ಮಾಡಿದ್ದರು.

Maharashtra: ಔರಂಗಾಬಾದ್‌, ಉಸ್ಮಾನಾಬಾದ್‌ ಹೆಸರು ಬದಲಾವಣೆ: ಶಿಂಧೆ ಸರ್ಕಾರ ತೀರ್ಮಾನ
Linkup
Maharashtra Renaming of Cities: ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಾಶಿವ ಎಂದು ಬದಲಿಸಿ ಏಕನಾಥ್ ಶಿಂಧೆ ಸರಕಾರ ನಿರ್ಧಾರ ತೆಗೆದುಕೊಂಡಿದೆ. ಉದ್ಧವ್ ಠಾಕ್ರೆ ಅವರು ರಾಜೀನಾಮೆಗೂ ಮುನ್ನ ಈ ಹೆಸರು ಬದಲಾವಣೆ ಮಾಡಿದ್ದರು.