G20 Summit: ಶಾಲೆ, ಬ್ಯಾಂಕುಗಳಿಗೆ ರಜೆ, ಕಟ್ಟುನಿಟ್ಟಿನ ಟ್ರಾಫಿಕ್ ನಿಯಮ: ರಾಜಧಾನಿಗೆ ಭಾರಿ ಭದ್ರತೆ

New Delhi G20 Summit: ಶನಿವಾರ ಮತ್ತು ಭಾನುವಾರ ನಡೆಯಲಿರುವ ಜಿ20 ಶೃಂಗಸಭೆಗೆ ಆತಿಥ್ಯ ವಹಿಸಿರುವ ರಾಜಧಾನಿ ದಿಲ್ಲಿ, ಸಿಂಗಾರಗೊಂಡಿದೆ. ಪ್ರಗತಿ ಮೈದಾನದಲ್ಲಿ ನಿರ್ಮಿಸಿರುವ 'ಭಾರತ ಮಂಟಪ' ಆಕರ್ಷಕವಾಗಿ ಸಜ್ಜುಗೊಂಡಿದೆ. ಆದರೆ ಈ ಶೃಂಗದ ಪರಿಣಾಮ ಮೂರು ದಿನಗಳ ಕಾಲ ದಿಲ್ಲಿ ಜನತೆ ಬಂಧಿಯಾಗಲಿದ್ದಾರೆ. ಕಠಿಣ ಟ್ರಾಫಿಕ್ ನಿಯಮ ಶುಕ್ರವಾರದಿಂದಲೇ ಜಾರಿಯಾಗಿದೆ. ಇನ್ನು ಶಾಲೆಗಳು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

G20 Summit: ಶಾಲೆ, ಬ್ಯಾಂಕುಗಳಿಗೆ ರಜೆ, ಕಟ್ಟುನಿಟ್ಟಿನ ಟ್ರಾಫಿಕ್ ನಿಯಮ: ರಾಜಧಾನಿಗೆ ಭಾರಿ ಭದ್ರತೆ
Linkup
New Delhi G20 Summit: ಶನಿವಾರ ಮತ್ತು ಭಾನುವಾರ ನಡೆಯಲಿರುವ ಜಿ20 ಶೃಂಗಸಭೆಗೆ ಆತಿಥ್ಯ ವಹಿಸಿರುವ ರಾಜಧಾನಿ ದಿಲ್ಲಿ, ಸಿಂಗಾರಗೊಂಡಿದೆ. ಪ್ರಗತಿ ಮೈದಾನದಲ್ಲಿ ನಿರ್ಮಿಸಿರುವ 'ಭಾರತ ಮಂಟಪ' ಆಕರ್ಷಕವಾಗಿ ಸಜ್ಜುಗೊಂಡಿದೆ. ಆದರೆ ಈ ಶೃಂಗದ ಪರಿಣಾಮ ಮೂರು ದಿನಗಳ ಕಾಲ ದಿಲ್ಲಿ ಜನತೆ ಬಂಧಿಯಾಗಲಿದ್ದಾರೆ. ಕಠಿಣ ಟ್ರಾಫಿಕ್ ನಿಯಮ ಶುಕ್ರವಾರದಿಂದಲೇ ಜಾರಿಯಾಗಿದೆ. ಇನ್ನು ಶಾಲೆಗಳು, ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.