AAP Government: ಸುಪ್ರೀಂಕೋರ್ಟ್ ಅಧಿಕಾರ ಕೊಟ್ಟ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಕಿತ್ತುಹಾಕಿದ ಕೇಜ್ರಿವಾಲ್
AAP Government: ಸುಪ್ರೀಂಕೋರ್ಟ್ ಅಧಿಕಾರ ಕೊಟ್ಟ ಬೆನ್ನಲ್ಲೇ ಹಿರಿಯ ಅಧಿಕಾರಿಯನ್ನು ಕಿತ್ತುಹಾಕಿದ ಕೇಜ್ರಿವಾಲ್
Arvind Kejriwal Removes Senior Bureaucrat: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೇವಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಕಿತ್ತುಹಾಕಿ, ಹೊಸ ಅಧಿಕಾರಿಯನ್ನು ನೇಮಿಸಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದಾರೆ. ಆಡಳಿತಾತ್ಮಕ ಅಧಿಕಾರಗಳು ಎಲ್ಜಿ ಬದಲು ಚುನಾಯಿತ ಸರ್ಕಾರಕ್ಕೇ ಇರಲಿದೆ ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಅವರು ಈ ಕ್ರಮ ಕೈಗೊಂಡಿದ್ದಾರೆ.
Arvind Kejriwal Removes Senior Bureaucrat: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೇವಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಕಿತ್ತುಹಾಕಿ, ಹೊಸ ಅಧಿಕಾರಿಯನ್ನು ನೇಮಿಸಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆಗಳು ನಡೆಯಲಿವೆ ಎಂಬ ಸುಳಿವು ನೀಡಿದ್ದಾರೆ. ಆಡಳಿತಾತ್ಮಕ ಅಧಿಕಾರಗಳು ಎಲ್ಜಿ ಬದಲು ಚುನಾಯಿತ ಸರ್ಕಾರಕ್ಕೇ ಇರಲಿದೆ ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಅವರು ಈ ಕ್ರಮ ಕೈಗೊಂಡಿದ್ದಾರೆ.