ವಿಪಕ್ಷಗಳು ಜತೆಯಾಗಿ ಬಂದರೆ ಬಿಜೆಪಿ ಶವ ಪೆಟ್ಟಿಗೆಗೆ ಕೊನೆಯ ಮೊಳೆ: ಸ್ಟಾಲಿನ್ ಎಚ್ಚರಿಕೆ
ವಿಪಕ್ಷಗಳು ಜತೆಯಾಗಿ ಬಂದರೆ ಬಿಜೆಪಿ ಶವ ಪೆಟ್ಟಿಗೆಗೆ ಕೊನೆಯ ಮೊಳೆ: ಸ್ಟಾಲಿನ್ ಎಚ್ಚರಿಕೆ
MK Stalin Warns BJP Defeat: ಬಿಜೆಪಿಗೆ ತನ್ನ ಎದುರಾಳಿಗಳನ್ನು ಚುನಾವಣೆ ಮೂಲಕ ಎದುರಿಸುವ ಧೈರ್ಯ ಇಲ್ಲ. ಅದಕ್ಕಾಗಿ ರಾಜಕೀಯವಾಗಿ ಅವರನ್ನು ಮುಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ಟೀಕಿಸಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಭಾರತದ ಮೂಲೆ ಮೂಲೆಯ ವಿಪಕ್ಷಗಳು ಜತೆಗೂಡಿ ಬಂದಾಗ ಬಿಜೆಪಿಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಬೀಳಲಿದೆ ಎಂದಿದ್ದಾರೆ.
MK Stalin Warns BJP Defeat: ಬಿಜೆಪಿಗೆ ತನ್ನ ಎದುರಾಳಿಗಳನ್ನು ಚುನಾವಣೆ ಮೂಲಕ ಎದುರಿಸುವ ಧೈರ್ಯ ಇಲ್ಲ. ಅದಕ್ಕಾಗಿ ರಾಜಕೀಯವಾಗಿ ಅವರನ್ನು ಮುಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ಟೀಕಿಸಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಭಾರತದ ಮೂಲೆ ಮೂಲೆಯ ವಿಪಕ್ಷಗಳು ಜತೆಗೂಡಿ ಬಂದಾಗ ಬಿಜೆಪಿಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಬೀಳಲಿದೆ ಎಂದಿದ್ದಾರೆ.