SG Suryah Arrest: ಸುಳ್ಳು ಸುದ್ದಿ ಆರೋಪ: ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಬಂಧನ
SG Suryah Arrest: ಸುಳ್ಳು ಸುದ್ದಿ ಆರೋಪ: ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಬಂಧನ
Tamil Nadu BJP Leader Arrest Over Tweet: ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಟೀಕಿಸಿದ್ದಕ್ಕಾಗಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎಸ್ಜಿ ಸೂರ್ಯ ಅವರನ್ನು ಮದುರೈ ಪೊಲೀಸರು ನಡು ರಾತ್ರಿ ಬಂಧಿಸಿದ್ದಾರೆ. ಸಿಪಿಐ ಕೌನ್ಸಿಲರ್ ವಿಶ್ವನಾಥನ್ ಅವರು ಕೊಳಕು ತುಂಬಿದ ಚರಂಡಿಯನ್ನು ಪೌರ ಕಾರ್ಮಿಕನಿಂದ ಸ್ವಚ್ಛಗೊಳಿಸಿ, ಆತನ ಸಾವಿಗೆ ಕಾರಣವಾಗಿದ್ದಾರೆ ಎಂದು ಸೂರ್ಯಾಹ್ ಆರೋಪಿಸಿದ್ದರು.
Tamil Nadu BJP Leader Arrest Over Tweet: ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಟೀಕಿಸಿದ್ದಕ್ಕಾಗಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎಸ್ಜಿ ಸೂರ್ಯ ಅವರನ್ನು ಮದುರೈ ಪೊಲೀಸರು ನಡು ರಾತ್ರಿ ಬಂಧಿಸಿದ್ದಾರೆ. ಸಿಪಿಐ ಕೌನ್ಸಿಲರ್ ವಿಶ್ವನಾಥನ್ ಅವರು ಕೊಳಕು ತುಂಬಿದ ಚರಂಡಿಯನ್ನು ಪೌರ ಕಾರ್ಮಿಕನಿಂದ ಸ್ವಚ್ಛಗೊಳಿಸಿ, ಆತನ ಸಾವಿಗೆ ಕಾರಣವಾಗಿದ್ದಾರೆ ಎಂದು ಸೂರ್ಯಾಹ್ ಆರೋಪಿಸಿದ್ದರು.