ಸಿಜೆಐ ಚಂದ್ರಚೂಡ್, ಮಣಿಪುರ ಕುರಿತು ಹೇಳಿಕೆ: ತಮಿಳುನಾಡಿನಲ್ಲಿ ಲೇಖಕ ಶೇಷಾದ್ರಿ ಬಂಧನ

Writer Badri Seshadri Arrested in Tamil Nadu: ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದೆ ಇದ್ದರೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್ ಅನ್ನು ಟೀಕಿಸಿದ್ದ ತಮಿಳುನಾಡಿನ ಲೇಖಕ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಜೆಐ ಚಂದ್ರಚೂಡ್, ಮಣಿಪುರ ಕುರಿತು ಹೇಳಿಕೆ: ತಮಿಳುನಾಡಿನಲ್ಲಿ ಲೇಖಕ ಶೇಷಾದ್ರಿ ಬಂಧನ
Linkup
Writer Badri Seshadri Arrested in Tamil Nadu: ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದೆ ಇದ್ದರೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್ ಅನ್ನು ಟೀಕಿಸಿದ್ದ ತಮಿಳುನಾಡಿನ ಲೇಖಕ ಬದ್ರಿ ಶೇಷಾದ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.