ರಾಜ್ಯಕ್ಕೆ ಮೋದಿ ಆಗಮನ: ಬೆಂಗಳೂರಿನ ರಸ್ತೆ ಗುಂಡಿ ವೀಕ್ಷಣೆಗೆ ಎಎಪಿ ಪಟ್ಟು

ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೂ ಆಗಮಿಸಿ, ರಸ್ತೆಗುಂಡಿಗಳನ್ನು ವೀಕ್ಷಿಸಬೇಕೆಂದು ಆಗ್ರಹಿಸಲು ಆಮ್‌ ಆದ್ಮಿ ಪಾರ್ಟಿಯು ಬೃಹತ್‌ ಚಳವಳಿ ಹಮ್ಮಿಕೊಂಡಿದೆ.

ರಾಜ್ಯಕ್ಕೆ ಮೋದಿ ಆಗಮನ: ಬೆಂಗಳೂರಿನ ರಸ್ತೆ ಗುಂಡಿ ವೀಕ್ಷಣೆಗೆ ಎಎಪಿ ಪಟ್ಟು
Linkup
ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೂ ಆಗಮಿಸಿ, ರಸ್ತೆಗುಂಡಿಗಳನ್ನು ವೀಕ್ಷಿಸಬೇಕೆಂದು ಆಗ್ರಹಿಸಲು ಆಮ್‌ ಆದ್ಮಿ ಪಾರ್ಟಿಯು ಬೃಹತ್‌ ಚಳವಳಿ ಹಮ್ಮಿಕೊಂಡಿದೆ.