ಯಾವುದೂ ಉಚಿತವಲ್ಲ! ದಿಲ್ಲಿ ಜನರೇ ಎದ್ದೇಳಿ! ಪ್ರವಾಹದ ಹೊತ್ತಲ್ಲೇ ಎಎಪಿಗೆ ಗೌತಮ್ ಗಂಭೀರ್ ಟ್ವೀಟ್ ಚಾಟಿ

Delhi Flood: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಕಳೆದ ಹಲವು ದಿನಗಳಿಂದ ಮಳೆಯೇ ಇಲ್ಲ. ಆದರೂ ನಗರದ ತುಂಬೆಲ್ಲಾ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಿಲ್ಲಿ ಸಿಎಂ ಕೇಜ್ರಿವಾಲ್ ನಿವಾಸ ಸೇರಿದಂತೆ ಹಲವು ವಿವಿಐಪಿ ಪ್ರದೇಶಗಳಲ್ಲೇ ಪ್ರವಾಹದ ಆರ್ಭಟ ಇದೆ. ಹರ್ಯಾಣ ಬ್ಯಾರೇಜ್ ತುಂಬಿ ನದಿಗೆ ನೀರು ಬಿಡ್ತಿರುವ ಕಾರಣ ಪ್ರವಾಹದ ನೀರು ದಿಲ್ಲಿ ಮಹಾ ನಗರದಲ್ಲಿ ವ್ಯಾಪಿಸುತ್ತಿದೆ. ಇದೇ ಹೊತ್ತಲ್ಲಿ ಬಿಜೆಪಿ ನಾಯಕ ಗೌತಮ್ ಗಂಭೀರ್ ಎಎಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಯಾವುದೂ ಉಚಿತವಲ್ಲ! ದಿಲ್ಲಿ ಜನರೇ ಎದ್ದೇಳಿ! ಪ್ರವಾಹದ ಹೊತ್ತಲ್ಲೇ ಎಎಪಿಗೆ ಗೌತಮ್ ಗಂಭೀರ್ ಟ್ವೀಟ್ ಚಾಟಿ
Linkup
Delhi Flood: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಕಳೆದ ಹಲವು ದಿನಗಳಿಂದ ಮಳೆಯೇ ಇಲ್ಲ. ಆದರೂ ನಗರದ ತುಂಬೆಲ್ಲಾ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಿಲ್ಲಿ ಸಿಎಂ ಕೇಜ್ರಿವಾಲ್ ನಿವಾಸ ಸೇರಿದಂತೆ ಹಲವು ವಿವಿಐಪಿ ಪ್ರದೇಶಗಳಲ್ಲೇ ಪ್ರವಾಹದ ಆರ್ಭಟ ಇದೆ. ಹರ್ಯಾಣ ಬ್ಯಾರೇಜ್ ತುಂಬಿ ನದಿಗೆ ನೀರು ಬಿಡ್ತಿರುವ ಕಾರಣ ಪ್ರವಾಹದ ನೀರು ದಿಲ್ಲಿ ಮಹಾ ನಗರದಲ್ಲಿ ವ್ಯಾಪಿಸುತ್ತಿದೆ. ಇದೇ ಹೊತ್ತಲ್ಲಿ ಬಿಜೆಪಿ ನಾಯಕ ಗೌತಮ್ ಗಂಭೀರ್ ಎಎಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.