ಮಾತೃಭಾಷೆ, ಮಾತೃಭೂಮಿಯನ್ನು ಎಂದಿಗೂ ಮರೆಯಬೇಡಿ; ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ಸಿಜೆಐ ಕಿವಿಮಾತು 

ಮಾತೃಭಾಷೆ, ಮಾತೃಭೂಮಿಯನ್ನು ಎಂದಿಗೂ ಮರೆಯಬೇಡಿ ಎಂದು ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾದ ಎನ್ ವಿ ರಮಣ ಕಿವಿಮಾತು ಹೇಳಿದ್ದಾರೆ. 

ಮಾತೃಭಾಷೆ, ಮಾತೃಭೂಮಿಯನ್ನು ಎಂದಿಗೂ ಮರೆಯಬೇಡಿ; ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ಸಿಜೆಐ ಕಿವಿಮಾತು 
Linkup
ಮಾತೃಭಾಷೆ, ಮಾತೃಭೂಮಿಯನ್ನು ಎಂದಿಗೂ ಮರೆಯಬೇಡಿ ಎಂದು ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾದ ಎನ್ ವಿ ರಮಣ ಕಿವಿಮಾತು ಹೇಳಿದ್ದಾರೆ.