ಮೇಕೆದಾಟು ಕದನಕ್ಕೆ ಪಂಚೆ ಕಟ್ಟಿ ನಿಂತ ತಮಿಳುನಾಡು ರಾಜಕಾರಣಿಗಳು! ರಾಜ್ಯ ಸರ್ಕಾರದ ನಡೆ ಏನು?

Mekedatu Dam Project: ಮೇಕೆದಾಟು ಡ್ಯಾಂ ನಿರ್ಮಾಣಕ್ಕಾಗಿ ಪಾದಯಾತ್ರೆಯನ್ನೇ ನಡೆಸಿದ್ದ ಡಿಸಿಎಂ ಡಿ. ಕೆ. ಶಿವಕುಮಾರ್, ತಮ್ಮ ಸರ್ಕಾರ ಬಂದ ಕೂಡಲೇ ಈ ಯೋಜನೆಯ ಅನುಷ್ಟಾನಕ್ಕೆ ಸಜ್ಜಾಗಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಕೆಶಿ, ಇಲಾಖೆಯ ಅಧಿಕಾರಿಗಳಿಗೆ ಸಿದ್ದತೆ ಆರಂಭಿಸಲು ತಿಳಿಸಿದ್ದಾರೆ. ಕರ್ನಾಟಕದ ಈ ನಡೆಯಿಂದ ಎಚ್ಚೆತ್ತ ತಮಿಳುನಾಡಿನ ರಾಜಕಾರಣಿಗಳು ಯೋಜನೆಗೆ ಅಡ್ಡಗಾಲು ಹಾಕಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಮೇಕೆದಾಟು ಡ್ಯಾನಿಂದ ತಮಿಳುನಾಡು ಮರುಭೂಮಿ ಆಗಬಹುದು ಅನ್ನೋ ಉತ್ಪ್ರೇಕ್ಷೆಯ ಮಾತುಗಳನ್ನ ಪಳನಿ ಸ್ವಾಮಿ ಆಡಿದ್ದಾರೆ!

ಮೇಕೆದಾಟು ಕದನಕ್ಕೆ ಪಂಚೆ ಕಟ್ಟಿ ನಿಂತ ತಮಿಳುನಾಡು ರಾಜಕಾರಣಿಗಳು! ರಾಜ್ಯ ಸರ್ಕಾರದ ನಡೆ ಏನು?
Linkup
Mekedatu Dam Project: ಮೇಕೆದಾಟು ಡ್ಯಾಂ ನಿರ್ಮಾಣಕ್ಕಾಗಿ ಪಾದಯಾತ್ರೆಯನ್ನೇ ನಡೆಸಿದ್ದ ಡಿಸಿಎಂ ಡಿ. ಕೆ. ಶಿವಕುಮಾರ್, ತಮ್ಮ ಸರ್ಕಾರ ಬಂದ ಕೂಡಲೇ ಈ ಯೋಜನೆಯ ಅನುಷ್ಟಾನಕ್ಕೆ ಸಜ್ಜಾಗಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಕೆಶಿ, ಇಲಾಖೆಯ ಅಧಿಕಾರಿಗಳಿಗೆ ಸಿದ್ದತೆ ಆರಂಭಿಸಲು ತಿಳಿಸಿದ್ದಾರೆ. ಕರ್ನಾಟಕದ ಈ ನಡೆಯಿಂದ ಎಚ್ಚೆತ್ತ ತಮಿಳುನಾಡಿನ ರಾಜಕಾರಣಿಗಳು ಯೋಜನೆಗೆ ಅಡ್ಡಗಾಲು ಹಾಕಲು ಇನ್ನಿಲ್ಲದ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಮೇಕೆದಾಟು ಡ್ಯಾನಿಂದ ತಮಿಳುನಾಡು ಮರುಭೂಮಿ ಆಗಬಹುದು ಅನ್ನೋ ಉತ್ಪ್ರೇಕ್ಷೆಯ ಮಾತುಗಳನ್ನ ಪಳನಿ ಸ್ವಾಮಿ ಆಡಿದ್ದಾರೆ!