ದ್ರೋಹಿಗಳ ದಿನ ಎಂದ ಉದ್ಧವ್ ಠಾಕ್ರೆಗೆ ಪೆನ್ ಮೂಲಕ ಉತ್ತರ ಕೊಟ್ಟ ಏಕನಾಥ್ ಶಿಂಧೆ!

ಶಿವಸೇನಾ ಸಂಸ್ಥಾಪನಾ ದಿನದಂದು ಮಾಜಿ ಮಹಾ ಸಿಎಂ ಉದ್ಧವ್ ಠಾಕ್ರೆ ಅವರು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಹರಿಹಾಯ್ದಿದ್ದಾರೆ. ಶಿಂಧೆ ಅವರು ತಮ್ಮ ತಂದೆಯ ಹೆಸರನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಶಿಂಧೆ, ನಾನು ಭಾಳಾಠಾಕ್ರೆ ಅವರ ಸಿದ್ಧಾಂತಗಳಿಗೆ ಮೋಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ದ್ರೋಹಿಗಳ ದಿನ ಎಂದ ಉದ್ಧವ್ ಠಾಕ್ರೆಗೆ ಪೆನ್ ಮೂಲಕ ಉತ್ತರ ಕೊಟ್ಟ ಏಕನಾಥ್ ಶಿಂಧೆ!
Linkup
ಶಿವಸೇನಾ ಸಂಸ್ಥಾಪನಾ ದಿನದಂದು ಮಾಜಿ ಮಹಾ ಸಿಎಂ ಉದ್ಧವ್ ಠಾಕ್ರೆ ಅವರು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಹರಿಹಾಯ್ದಿದ್ದಾರೆ. ಶಿಂಧೆ ಅವರು ತಮ್ಮ ತಂದೆಯ ಹೆಸರನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಶಿಂಧೆ, ನಾನು ಭಾಳಾಠಾಕ್ರೆ ಅವರ ಸಿದ್ಧಾಂತಗಳಿಗೆ ಮೋಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.