ಎಎಪಿಯ ಅತಿಶಿ, ಸೌರಭ್‌ ಭಾರದ್ವಾಜ್‌ ಪ್ರಮಾಣ ವಚನ: ದಿಲ್ಲಿ ಸಚಿವರ ಸಂಖ್ಯೆ 7ಕ್ಕೆ ಏರಿಕೆ

Atishi and Saurabh Bharadwaj take oath as Delhi ministers: ದಿಲ್ಲಿ ಎಎಪಿ ಸರಕಾರದ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ (Manish Sisodia) ಮತ್ತು ಸಚಿವ ಸತ್ಯೇಂದ್ರ ಜೈನ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಶಾಸಕರಾದ ಅತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ ಇಬ್ಬರೂ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಇಂಧನ ಹಾಗೂ ನೀರಾವರಿಯಂತಹ ಪ್ರಮುಖ ಖಾತೆಗಳನ್ನು ಇಬ್ಬರಿಗೂ ಹಂಚಿಕೆ ಮಾಡಲಾಗಿದೆ. ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ತಿಹಾರ್‌ ಜೈಲುವಾಸದಲ್ಲಿದ್ದಾರೆ.

ಎಎಪಿಯ ಅತಿಶಿ, ಸೌರಭ್‌ ಭಾರದ್ವಾಜ್‌ ಪ್ರಮಾಣ ವಚನ: ದಿಲ್ಲಿ ಸಚಿವರ ಸಂಖ್ಯೆ 7ಕ್ಕೆ ಏರಿಕೆ
Linkup
Atishi and Saurabh Bharadwaj take oath as Delhi ministers: ದಿಲ್ಲಿ ಎಎಪಿ ಸರಕಾರದ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ (Manish Sisodia) ಮತ್ತು ಸಚಿವ ಸತ್ಯೇಂದ್ರ ಜೈನ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಶಾಸಕರಾದ ಅತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ. ಗುರುವಾರ ಇಬ್ಬರೂ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಇಂಧನ ಹಾಗೂ ನೀರಾವರಿಯಂತಹ ಪ್ರಮುಖ ಖಾತೆಗಳನ್ನು ಇಬ್ಬರಿಗೂ ಹಂಚಿಕೆ ಮಾಡಲಾಗಿದೆ. ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ತಿಹಾರ್‌ ಜೈಲುವಾಸದಲ್ಲಿದ್ದಾರೆ.