ಇಂಧನ ಕೊರತೆಯಿಂದ ತೀವ್ರ ಪ್ರತಿಭಟನೆ, ಹತ್ಯೆ: ಭದ್ರತಾ ಪಡೆ ನಿಯೋಜಿಸಿದ ಶ್ರೀಲಂಕಾ ಸರ್ಕಾರ

ರಾವಣನ ನಾಡು ಶ್ರೀಲಂಕಾದಲ್ಲಿ ಆರ್ಥಿಕ ಕುಸಿತ ಕಾಣುತ್ತಿದ್ದು, ಪೆಟ್ರೋಲ್ ಬಂಕ್ ಗಳ ಮುಂದೆ ಇಂಧನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರತಿಭಟನೆ ಮಾಡುತ್ತಿರುವುದರಿಂದ ಭದ್ರತೆಗೆ ಶ್ರೀಲಂಕಾ ಸರ್ಕಾರ ಭದ್ರತಾಪಡೆಯನ್ನು ನಿಯೋಜಿಸಿದೆ.

ಇಂಧನ ಕೊರತೆಯಿಂದ ತೀವ್ರ ಪ್ರತಿಭಟನೆ, ಹತ್ಯೆ: ಭದ್ರತಾ ಪಡೆ ನಿಯೋಜಿಸಿದ ಶ್ರೀಲಂಕಾ ಸರ್ಕಾರ
Linkup
ರಾವಣನ ನಾಡು ಶ್ರೀಲಂಕಾದಲ್ಲಿ ಆರ್ಥಿಕ ಕುಸಿತ ಕಾಣುತ್ತಿದ್ದು, ಪೆಟ್ರೋಲ್ ಬಂಕ್ ಗಳ ಮುಂದೆ ಇಂಧನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರತಿಭಟನೆ ಮಾಡುತ್ತಿರುವುದರಿಂದ ಭದ್ರತೆಗೆ ಶ್ರೀಲಂಕಾ ಸರ್ಕಾರ ಭದ್ರತಾಪಡೆಯನ್ನು ನಿಯೋಜಿಸಿದೆ.