Tamil Nadu Politics: ಎಐಎಡಿಎಂಕೆಯಲ್ಲಿ ಪನ್ನೀರ್‌-ಪಳನಿ ಕಿತ್ತಾಟ: ರಾಮಚಂದ್ರನ್‌ ಉಚ್ಚಾಟನೆ

AIADMK Crisis: ತಮಿಳುನಾಡಿನ ಎಐಎಡಿಎಂಕೆ ಪಕ್ಷದಲ್ಲಿ ಇ ಪಳನಿಸ್ವಾಮಿ ಬಣ ಹಾಗೂ ಓ ಪನ್ನೀರ್‌ ಸೆಲ್ವಂ ಅವರ ಬಣಗಳ ನಡುವಿನ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದೆ. ೊಪಿಎಸ್ ಬೆಂಬಲಿಗರಾಗಿದ್ದ ಪಣರುತ್ತಿ ರಾಮಚಂದ್ರನ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

Tamil Nadu Politics: ಎಐಎಡಿಎಂಕೆಯಲ್ಲಿ ಪನ್ನೀರ್‌-ಪಳನಿ ಕಿತ್ತಾಟ: ರಾಮಚಂದ್ರನ್‌ ಉಚ್ಚಾಟನೆ
Linkup
AIADMK Crisis: ತಮಿಳುನಾಡಿನ ಎಐಎಡಿಎಂಕೆ ಪಕ್ಷದಲ್ಲಿ ಇ ಪಳನಿಸ್ವಾಮಿ ಬಣ ಹಾಗೂ ಓ ಪನ್ನೀರ್‌ ಸೆಲ್ವಂ ಅವರ ಬಣಗಳ ನಡುವಿನ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದೆ. ೊಪಿಎಸ್ ಬೆಂಬಲಿಗರಾಗಿದ್ದ ಪಣರುತ್ತಿ ರಾಮಚಂದ್ರನ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.