Pavithra Lokesh: ಮಕ್ಕಳ ಬಗ್ಗೆ ಯೋಚಿಸಿದಾಗ ಮನಸ್ಸು ನಿಜವಾಗಿಯೂ ವಿಚಲಿತವಾಗುತ್ತದೆ - ಸುಚೇಂದ್ರ ಪ್ರಸಾದ್

ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ವಿವಾದದ ಬಗ್ಗೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ‘’ಮಕ್ಕಳು ಎಷ್ಟು ನಲುಗಬಹುದು ಅಂತ ಯೋಚನೆ ಮಾಡಿದಾಗ, ಮನಸ್ಸು ನಿಜವಾಗಿಯೂ ವಿಚಲಿತವಾಗುತ್ತದೆ. ನಾನು ಪಾಣಿಗ್ರಹಣ ಮಾಡಿಕೊಂಡಿರುವುದರಿಂದ ಪವಿತ್ರಾ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ನಾನು ಅವರೊಟ್ಟಿಗೆ ಎಂಥದ್ದೇ ಪರಿಸ್ಥಿತಿಯಲ್ಲಿ ನಿಂತಿದ್ದೇನೆ’’ ಎಂದಿದ್ದಾರೆ ಸುಚೇಂದ್ರ ಪ್ರಸಾದ್.

Pavithra Lokesh: ಮಕ್ಕಳ ಬಗ್ಗೆ ಯೋಚಿಸಿದಾಗ ಮನಸ್ಸು ನಿಜವಾಗಿಯೂ ವಿಚಲಿತವಾಗುತ್ತದೆ - ಸುಚೇಂದ್ರ ಪ್ರಸಾದ್
Linkup
ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ವಿವಾದದ ಬಗ್ಗೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ‘’ಮಕ್ಕಳು ಎಷ್ಟು ನಲುಗಬಹುದು ಅಂತ ಯೋಚನೆ ಮಾಡಿದಾಗ, ಮನಸ್ಸು ನಿಜವಾಗಿಯೂ ವಿಚಲಿತವಾಗುತ್ತದೆ. ನಾನು ಪಾಣಿಗ್ರಹಣ ಮಾಡಿಕೊಂಡಿರುವುದರಿಂದ ಪವಿತ್ರಾ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ನಾನು ಅವರೊಟ್ಟಿಗೆ ಎಂಥದ್ದೇ ಪರಿಸ್ಥಿತಿಯಲ್ಲಿ ನಿಂತಿದ್ದೇನೆ’’ ಎಂದಿದ್ದಾರೆ ಸುಚೇಂದ್ರ ಪ್ರಸಾದ್.