Nandamuri Taraka Ratna: ಪಾದಯಾತ್ರೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನಂದಮೂರಿ ತಾರಕ ರತ್ನ: ಆಸ್ಪತ್ರೆಗೆ ದಾಖಲು
ಪಾದಯಾತ್ರೆ ವೇಳೆ ಪ್ರಜ್ಞೆ ತಪ್ಪಿ ಕುಸಿದುಬಿದ್ದ ತೆಲುಗು ನಟ ಕಮ್ ರಾಜಕಾರಣಿ ನಂದಮೂರಿ ತಾರಕ ರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
![Nandamuri Taraka Ratna: ಪಾದಯಾತ್ರೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನಂದಮೂರಿ ತಾರಕ ರತ್ನ: ಆಸ್ಪತ್ರೆಗೆ ದಾಖಲು](https://vijaykarnataka.com/photo/msid-97373652,imgsize-33092/pic.jpg)