Murder: ಬೆಂಗಳೂರಿನಲ್ಲಿ ಒಂಟಿ ವೃದ್ಧೆಯ ಬರ್ಬರ ಕೊಲೆ..! ಚಿನ್ನಾಭರಣ ದೋಚಿ ಪರಾರಿ
Murder: ಬೆಂಗಳೂರಿನಲ್ಲಿ ಒಂಟಿ ವೃದ್ಧೆಯ ಬರ್ಬರ ಕೊಲೆ..! ಚಿನ್ನಾಭರಣ ದೋಚಿ ಪರಾರಿ
Murder In bengaluru: ಮೊದಲ ಮತ್ತು 2ನೇ ಅಂತಸ್ತಿನ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದ ಯಶೋಧಮ್ಮ, ನೆಲ ಅಂತಸ್ತಿನ ಸಣ್ಣ ಮನೆಯಲ್ಲಿದ್ದರು. ಶುಕ್ರವಾರ ರಾತ್ರಿ ಬಾಡಿಗೆ ಮನೆಯವರೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದರು. ಆನಂತರ ರಾತ್ರಿ 12 ಗಂಟೆ ಸುಮಾರಿಗೆ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಯಶೋಧಮ್ಮರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ನಾಲ್ಕೈದು ಬಾರಿ ಇರಿದಿದ್ದಾರೆ. ಅಲ್ಲದೇ, ತಲೆಯ ಭಾಗಕ್ಕೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಅಲ್ಮೇರಾದಲ್ಲಿದ್ದ ಚಿನ್ನದ ಸರ ಮತ್ತು 2 ಬಳೆ ದೋಚಿ ಪರಾರಿಯಾಗಿದ್ದಾರೆ.
Murder In bengaluru: ಮೊದಲ ಮತ್ತು 2ನೇ ಅಂತಸ್ತಿನ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದ ಯಶೋಧಮ್ಮ, ನೆಲ ಅಂತಸ್ತಿನ ಸಣ್ಣ ಮನೆಯಲ್ಲಿದ್ದರು. ಶುಕ್ರವಾರ ರಾತ್ರಿ ಬಾಡಿಗೆ ಮನೆಯವರೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದರು. ಆನಂತರ ರಾತ್ರಿ 12 ಗಂಟೆ ಸುಮಾರಿಗೆ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಯಶೋಧಮ್ಮರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ನಾಲ್ಕೈದು ಬಾರಿ ಇರಿದಿದ್ದಾರೆ. ಅಲ್ಲದೇ, ತಲೆಯ ಭಾಗಕ್ಕೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಅಲ್ಮೇರಾದಲ್ಲಿದ್ದ ಚಿನ್ನದ ಸರ ಮತ್ತು 2 ಬಳೆ ದೋಚಿ ಪರಾರಿಯಾಗಿದ್ದಾರೆ.