Maharashtra Politics: ಎನ್‌ಸಿಪಿ ಬಿಡೊಲ್ಲ, ವದಂತಿಯಲ್ಲಿ ಸತ್ಯವಿಲ್ಲ: ಬಂಡಾಯದ ಊಹಾಪೋಹಕ್ಕೆ ಅಜಿತ್ ಪವಾರ್ ಸ್ಪಷ್ಟನೆ

Rumors Over Ajit Pawar on Supporting BJP in Maharashtra: ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಸಂಚಲನ ಮೂಡಿಸುವ ಸೂಚನೆ ನೀಡಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ಬಂಡಾಯದ ಹೊಗೆಯನ್ನು ತಣ್ಣಗಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದು ಸುಳ್ಳು ವದಂತಿ ಎಂದು ಅವರು ಹೇಳಿದ್ದಾರೆ.

Maharashtra Politics: ಎನ್‌ಸಿಪಿ ಬಿಡೊಲ್ಲ, ವದಂತಿಯಲ್ಲಿ ಸತ್ಯವಿಲ್ಲ: ಬಂಡಾಯದ ಊಹಾಪೋಹಕ್ಕೆ ಅಜಿತ್ ಪವಾರ್ ಸ್ಪಷ್ಟನೆ
Linkup
Rumors Over Ajit Pawar on Supporting BJP in Maharashtra: ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಸಂಚಲನ ಮೂಡಿಸುವ ಸೂಚನೆ ನೀಡಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ಬಂಡಾಯದ ಹೊಗೆಯನ್ನು ತಣ್ಣಗಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದು ಸುಳ್ಳು ವದಂತಿ ಎಂದು ಅವರು ಹೇಳಿದ್ದಾರೆ.