Maharashtra Crisis: ಅಧಿಕೃತ ನಿವಾಸದಿಂದ ಗಂಟುಮೂಟೆ ಕಟ್ಟಿ ಹೊರನಡೆದ ಸಿಎಂ ಉದ್ಧವ್ ಠಾಕ್ರೆ
Maharashtra Crisis: ಅಧಿಕೃತ ನಿವಾಸದಿಂದ ಗಂಟುಮೂಟೆ ಕಟ್ಟಿ ಹೊರನಡೆದ ಸಿಎಂ ಉದ್ಧವ್ ಠಾಕ್ರೆ
Maharashtra Political Crisis: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು, ಲಗೇಜ್ ಸಮೇತ ಖಾಸಗಿ ನಿವಾಸ ಮಾತ್ರೋಶ್ರೀಗೆ ಮರಳಿದ್ದಾರೆ. ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
Maharashtra Political Crisis: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು, ಲಗೇಜ್ ಸಮೇತ ಖಾಸಗಿ ನಿವಾಸ ಮಾತ್ರೋಶ್ರೀಗೆ ಮರಳಿದ್ದಾರೆ. ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.