Karnataka Highcourt- ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಅಪರಾಧವಲ್ಲ, ಉದ್ದೇಶಪೂರ್ವಕ-ಅಪಮಾನಕ್ಕಾಗಿದ್ದರೆ ಮಾತ್ರ ದೌರ್ಜನ್ಯ ಕಾಯದೆ ಅನ್ವಯ: ಹೈಕೋರ್ಟ್ ಆದೇಶ
Karnataka Highcourt- ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಅಪರಾಧವಲ್ಲ, ಉದ್ದೇಶಪೂರ್ವಕ-ಅಪಮಾನಕ್ಕಾಗಿದ್ದರೆ ಮಾತ್ರ ದೌರ್ಜನ್ಯ ಕಾಯದೆ ಅನ್ವಯ: ಹೈಕೋರ್ಟ್ ಆದೇಶ
ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಅಪರಾಧವೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಕಾಯಿದೆಯಡಿ ಅಪರಾಧವಾಗದು ಎಂದು ಆದೇಶಿಸಿದೆ. ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಸುತ್ತದೆ ಎಂದು ಕೋರ್ಟ್ ಹೇಳಿದೆ.
ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ ಮತ್ತು ಅಪಮಾನ ಮಾಡುವುದಕ್ಕಾಗಿಯೇ ಜಾತಿ ನಿಂದನೆ ಮಾಡಿದರೆ ಅಪರಾಧವೇ ಹೊರತು, ಸುಮ್ಮನೆ ಜಾತಿ ಹಿಡಿದು ಬೈಯ್ದರೆ ಕಾಯಿದೆಯಡಿ ಅಪರಾಧವಾಗದು ಎಂದು ಆದೇಶಿಸಿದೆ. ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಕಾಯಿದೆ ಅನ್ವಯಸುತ್ತದೆ ಎಂದು ಕೋರ್ಟ್ ಹೇಳಿದೆ.