Delhi AAP: ದಿಲ್ಲಿ ಸಿಎಂ ಕೇಜ್ರಿವಾಲ್ ಸಭೆಗೆ ಶಾಸಕರು ಗೈರಾಗಿಲ್ಲ: ವದಂತಿ ಅಲ್ಲಗಳೆದ ಎಎಪಿ

Delhi AAP: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಾರಥ್ಯದ ಸಭೆಗೂ ಮುನ್ನ ಕೆಲವು ಎಎಪಿ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಿಎಂ ಕರೆದಿರುವ ಸಭೆಗೆ ಶಾಸಕರು ಹಾಜರಾಗುತ್ತಿಲ್ಲ ಎನ್ನುವ ಮೂಲಕ ಬಂಡಾಯದ ವದಂತಿ ಹರಡಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂದು ಎಎಪಿ ಸ್ಪಷ್ಟಪಡಿಸಿದೆ. ಇನ್ನು ಈ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿದ್ದಾರೆ ಎನ್ನಲಾಗಿದ್ದು, ಎಷ್ಟು ಮಂದಿ ಶಾಸಕರು ಗೈರು ಹಾಜರಾಗಿದ್ದರು, ಏಕೆ ಗೈರು ಹಾಜರಾಗಿದ್ದರು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Delhi AAP: ದಿಲ್ಲಿ ಸಿಎಂ ಕೇಜ್ರಿವಾಲ್ ಸಭೆಗೆ ಶಾಸಕರು ಗೈರಾಗಿಲ್ಲ: ವದಂತಿ ಅಲ್ಲಗಳೆದ ಎಎಪಿ
Linkup
Delhi AAP: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಾರಥ್ಯದ ಸಭೆಗೂ ಮುನ್ನ ಕೆಲವು ಎಎಪಿ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಿಎಂ ಕರೆದಿರುವ ಸಭೆಗೆ ಶಾಸಕರು ಹಾಜರಾಗುತ್ತಿಲ್ಲ ಎನ್ನುವ ಮೂಲಕ ಬಂಡಾಯದ ವದಂತಿ ಹರಡಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂದು ಎಎಪಿ ಸ್ಪಷ್ಟಪಡಿಸಿದೆ. ಇನ್ನು ಈ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿದ್ದಾರೆ ಎನ್ನಲಾಗಿದ್ದು, ಎಷ್ಟು ಮಂದಿ ಶಾಸಕರು ಗೈರು ಹಾಜರಾಗಿದ್ದರು, ಏಕೆ ಗೈರು ಹಾಜರಾಗಿದ್ದರು ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.