Clashes in Maharashtra: ರಾಮನವಮಿ ಹಿಂದಿನ ಸಂಜೆ ದೇವಸ್ಥಾನದ ಹೊರಗೆ ಗುಂಪು ಘರ್ಷಣೆ: ವಾಹನಗಳಿಗೆ ಬೆಂಕಿ

Clashes in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಶ್ರೀರಾಮನ ದೇವಸ್ಥಾನವೊಂದರ ಹೊರಭಾಗದಲ್ಲಿ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸ್ ವಾಹನಗಳು ಸೇರಿದಂತೆ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

Clashes in Maharashtra: ರಾಮನವಮಿ ಹಿಂದಿನ ಸಂಜೆ ದೇವಸ್ಥಾನದ ಹೊರಗೆ ಗುಂಪು ಘರ್ಷಣೆ: ವಾಹನಗಳಿಗೆ ಬೆಂಕಿ
Linkup
Clashes in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಶ್ರೀರಾಮನ ದೇವಸ್ಥಾನವೊಂದರ ಹೊರಭಾಗದಲ್ಲಿ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸ್ ವಾಹನಗಳು ಸೇರಿದಂತೆ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.