Bengaluru Crime News: ವರ್ಷಗಳ ಬಳಿಕ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಚಿನ್ನಾಭರಣ ಕಳ್ಳಿ!

Bengaluru Crime News: ಜ್ಯುವೆಲ್ಲರಿ ಶಾಪ್‌ಗಳಿಗೆ ಭೇಟಿ ಕೊಟ್ಟು ಚಿಕ್ಕ ಮಕ್ಕಳ ಉಂಗುರ ಖರೀದಿಸುವಂತೆ ಪರಿಶೀಲಿಸುತ್ತಿದ್ದ ಆರೋಪಿ ನದಿಯಾ, ಒಂದು ಗ್ರಾಂ, ಎರಡು ಗ್ರಾಂ ತೂಕದ ಉಂಗುರಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದಳು. ಪುನಃ ಅದೇ ಮಳಿಗೆಗೆ ಆಕೆ ಹೋಗುತ್ತಿರಲಿಲ್ಲ. ​​ಕಡಿಮೆ ಪ್ರಮಾಣದ ಕಳ್ಳತನ ಆಗಿರುವುದರಿಂದ ಮಾಲೀಕರು ಉಂಗುರಗಳ ಲೆಕ್ಕ ತಪ್ಪಾಗಿರಬಹುದು ಎಂದು ಭಾವಿಸುತ್ತಿದ್ದರು. ಜತೆಗೆ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆಕೆ ಪುನಃ ಮಹಾವೀರ್‌ ಜ್ಯುವೆಲ್ಲರ್ಸ್‌ಗೆ ಹೋಗಿ ಕಳವಿಗೆ ಯತ್ನಿಸಿದ್ದಾಗ ಸಿಕ್ಕಿ ಬಿದ್ದಳು.

Bengaluru Crime News: ವರ್ಷಗಳ ಬಳಿಕ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಚಿನ್ನಾಭರಣ ಕಳ್ಳಿ!
Linkup
Bengaluru Crime News: ಜ್ಯುವೆಲ್ಲರಿ ಶಾಪ್‌ಗಳಿಗೆ ಭೇಟಿ ಕೊಟ್ಟು ಚಿಕ್ಕ ಮಕ್ಕಳ ಉಂಗುರ ಖರೀದಿಸುವಂತೆ ಪರಿಶೀಲಿಸುತ್ತಿದ್ದ ಆರೋಪಿ ನದಿಯಾ, ಒಂದು ಗ್ರಾಂ, ಎರಡು ಗ್ರಾಂ ತೂಕದ ಉಂಗುರಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದಳು. ಪುನಃ ಅದೇ ಮಳಿಗೆಗೆ ಆಕೆ ಹೋಗುತ್ತಿರಲಿಲ್ಲ. ​​ಕಡಿಮೆ ಪ್ರಮಾಣದ ಕಳ್ಳತನ ಆಗಿರುವುದರಿಂದ ಮಾಲೀಕರು ಉಂಗುರಗಳ ಲೆಕ್ಕ ತಪ್ಪಾಗಿರಬಹುದು ಎಂದು ಭಾವಿಸುತ್ತಿದ್ದರು. ಜತೆಗೆ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆಕೆ ಪುನಃ ಮಹಾವೀರ್‌ ಜ್ಯುವೆಲ್ಲರ್ಸ್‌ಗೆ ಹೋಗಿ ಕಳವಿಗೆ ಯತ್ನಿಸಿದ್ದಾಗ ಸಿಕ್ಕಿ ಬಿದ್ದಳು.