Actor chandru: ''ನಾನು ಕೂಡಾ ಅಂಗವಿಕಲನೇ'' - ಅಂಗವಿಕಲರ ಕುರಿತ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಕ್ಷಮೆ
Actor chandru: ''ನಾನು ಕೂಡಾ ಅಂಗವಿಕಲನೇ'' - ಅಂಗವಿಕಲರ ಕುರಿತ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಕ್ಷಮೆ
Actor chandru: ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಅಂಗವಿಕಲರ ಕುರಿತು ಹೇಳಿಕೆ ನೀಡಿದ್ದರು. ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ನಟ ಕ್ಷಮೆ ಕೋರಿದ್ದಾರೆ. ಮಾತ್ರವಲ್ಲದೇ ನಾನೇ ಮೂರು ದಶಕದಿಂದ ಕಣ್ಣು ಕಳೆದುಕೊಂಡಿದ್ದು, ಅಂಗವಿಕಲನಾಗಿದ್ದೇನೆ. ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಟನ ಹೇಳಿಕೆ ವಿರೋಧಸಿ ಕೆಲ ಅಂಗವಿಕಲ ಸಂಘ ಸಂಸ್ಥೆಗಳು ಬೇಸರವ್ಯಕ್ತಪಡಿಸಿದ್ದವು. ಹೀಗಾಗಿ, ಮಾಧ್ಯಮಗಳಿಗೆ ಸ್ಪಷ್ಟನ ನೀಡಿದ್ದಾರೆ. ಈ ಮೂಲಕ ವಿವಾದ ಕೈಬಿಡುವಂತೆ ಕೋರಿದ್ದಾರೆ.
Actor chandru: ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಅಂಗವಿಕಲರ ಕುರಿತು ಹೇಳಿಕೆ ನೀಡಿದ್ದರು. ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ನಟ ಕ್ಷಮೆ ಕೋರಿದ್ದಾರೆ. ಮಾತ್ರವಲ್ಲದೇ ನಾನೇ ಮೂರು ದಶಕದಿಂದ ಕಣ್ಣು ಕಳೆದುಕೊಂಡಿದ್ದು, ಅಂಗವಿಕಲನಾಗಿದ್ದೇನೆ. ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಟನ ಹೇಳಿಕೆ ವಿರೋಧಸಿ ಕೆಲ ಅಂಗವಿಕಲ ಸಂಘ ಸಂಸ್ಥೆಗಳು ಬೇಸರವ್ಯಕ್ತಪಡಿಸಿದ್ದವು. ಹೀಗಾಗಿ, ಮಾಧ್ಯಮಗಳಿಗೆ ಸ್ಪಷ್ಟನ ನೀಡಿದ್ದಾರೆ. ಈ ಮೂಲಕ ವಿವಾದ ಕೈಬಿಡುವಂತೆ ಕೋರಿದ್ದಾರೆ.