ಹೊರಗಿನವರು ಹೋಗಾಯ್ತು, ಈಗ ಎಲ್ಲರೂ ಒಳಗಿನವರೇ! ಭಾಗವತ್ ಹೇಳಿಕೆ ಅರ್ಥವೇನು?

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ - ಮುಸ್ಲಿಂ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಸಮಾಜದಲ್ಲಿ ಧರ್ಮದ ಬಗ್ಗೆ, ಧರ್ಮ ವಿಚಾರವಾಗಿ ಭಿನ್ನಾಬಿಪ್ರಾಯಗಳಿದ್ದರೂ, ನಾವೆಲ್ಲರೂ ಒಂದಾಗಿ ಬದುಕುತ್ತಿದ್ದೇವೆ. ಮುಸಲ್ಮಾನರ ಅಸ್ಮಿತೆಗಳು, ಸಂಪ್ರದಾಯಗಳು ಭಾರತದಲ್ಲಿ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ. ಇಲ್ಲಿರುವವರೆಲ್ಲರೂ ನಮ್ಮವರೇ ಆಗಿದ್ದಾರೆ. ನಾವೆಲ್ಲರೂ ಒಂದೆ ಎಂಬ ಮಂತ್ರ ಜಪಿಸಿದ್ದಾರೆ.

ಹೊರಗಿನವರು ಹೋಗಾಯ್ತು, ಈಗ ಎಲ್ಲರೂ ಒಳಗಿನವರೇ! ಭಾಗವತ್ ಹೇಳಿಕೆ ಅರ್ಥವೇನು?
Linkup
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ - ಮುಸ್ಲಿಂ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಸಮಾಜದಲ್ಲಿ ಧರ್ಮದ ಬಗ್ಗೆ, ಧರ್ಮ ವಿಚಾರವಾಗಿ ಭಿನ್ನಾಬಿಪ್ರಾಯಗಳಿದ್ದರೂ, ನಾವೆಲ್ಲರೂ ಒಂದಾಗಿ ಬದುಕುತ್ತಿದ್ದೇವೆ. ಮುಸಲ್ಮಾನರ ಅಸ್ಮಿತೆಗಳು, ಸಂಪ್ರದಾಯಗಳು ಭಾರತದಲ್ಲಿ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ. ಇಲ್ಲಿರುವವರೆಲ್ಲರೂ ನಮ್ಮವರೇ ಆಗಿದ್ದಾರೆ. ನಾವೆಲ್ಲರೂ ಒಂದೆ ಎಂಬ ಮಂತ್ರ ಜಪಿಸಿದ್ದಾರೆ.