ತಂಜಾವೂರಿನಲ್ಲಿ ಭೀಕರ ಅವಘಡ: ರಥೋತ್ಸವದ ವೇಳೆ ವಿದ್ಯುತ್ ಹರಿದು ಕನಿಷ್ಠ 11 ಮಂದಿ ದುರ್ಮರಣ

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಲಿಮೇಡುವಿನ ಅಪ್ಪಾರ್ ಮದಂ ದೇವಸ್ಥಾನದಲ್ಲಿ ರಥೋತ್ಸವ ವೇಳೆ ವಿದ್ಯುತ್ ತಂತಿ ತಗುಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ.

ತಂಜಾವೂರಿನಲ್ಲಿ ಭೀಕರ ಅವಘಡ: ರಥೋತ್ಸವದ ವೇಳೆ ವಿದ್ಯುತ್ ಹರಿದು ಕನಿಷ್ಠ 11 ಮಂದಿ ದುರ್ಮರಣ
Linkup
ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಲಿಮೇಡುವಿನ ಅಪ್ಪಾರ್ ಮದಂ ದೇವಸ್ಥಾನದಲ್ಲಿ ರಥೋತ್ಸವ ವೇಳೆ ವಿದ್ಯುತ್ ತಂತಿ ತಗುಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ.