'ಆಚಾರ್ಯ' ಚಿತ್ರಕ್ಕಾಗಿ ನಿರ್ಮಿಸಿದ್ದ 23 ಕೋಟಿ ರೂ. ವೆಚ್ಚದ ಸೆಟ್‌ ಬೆಂಕಿಗೆ ಆಹುತಿ; ಈ ಅಗ್ನಿ ಅವಘಡಕ್ಕೆ ಕಾರಣವೇನು?

'ಮೆಗಾ ಸ್ಟಾರ್‌' ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸಿದ್ದ 'ಆಚಾರ್ಯ' ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. 'ಆಚಾರ್ಯ' ತೆರೆಕಂಡು ಒಂದು ವರ್ಷದ ನಂತರ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. 'ಆಚಾರ್ಯ' ಚಿತ್ರಕ್ಕಾಗಿ 'ಧರ್ಮಸ್ಥಲಿ' ಎನ್ನುವ ದೇವಾಲಯದ ಸೆಟ್ ಹಾಕಲಾಗಿತ್ತು. ಇದೀಗ ಆ ಸೆಟ್‌ಗೆ ಬೆಂಕಿ ಬಿದ್ದಿದೆ.

'ಆಚಾರ್ಯ' ಚಿತ್ರಕ್ಕಾಗಿ ನಿರ್ಮಿಸಿದ್ದ 23 ಕೋಟಿ ರೂ. ವೆಚ್ಚದ ಸೆಟ್‌ ಬೆಂಕಿಗೆ ಆಹುತಿ; ಈ ಅಗ್ನಿ ಅವಘಡಕ್ಕೆ ಕಾರಣವೇನು?
Linkup
'ಮೆಗಾ ಸ್ಟಾರ್‌' ಚಿರಂಜೀವಿ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸಿದ್ದ 'ಆಚಾರ್ಯ' ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. 'ಆಚಾರ್ಯ' ತೆರೆಕಂಡು ಒಂದು ವರ್ಷದ ನಂತರ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. 'ಆಚಾರ್ಯ' ಚಿತ್ರಕ್ಕಾಗಿ 'ಧರ್ಮಸ್ಥಲಿ' ಎನ್ನುವ ದೇವಾಲಯದ ಸೆಟ್ ಹಾಕಲಾಗಿತ್ತು. ಇದೀಗ ಆ ಸೆಟ್‌ಗೆ ಬೆಂಕಿ ಬಿದ್ದಿದೆ.