ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಿರಿ: ಮಹಾರಾಷ್ಟ್ರದ ಮಸೀದಿಗಳಿಗೆ ಮುಸ್ಲಿಂ ವಿದ್ವಾಂಸರ ಒಕ್ಕೂಟ ಮನವಿ!
ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಿರಿ: ಮಹಾರಾಷ್ಟ್ರದ ಮಸೀದಿಗಳಿಗೆ ಮುಸ್ಲಿಂ ವಿದ್ವಾಂಸರ ಒಕ್ಕೂಟ ಮನವಿ!
ಅಜಾನ್ ಕೂಗಲು ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವು ಮಾಡಬೇಕು ಎಂದು ರಾಜ್ ಠಾಕ್ರೆ ನೇತೃತ್ವದ ಮಹರಾಷ್ಟ್ರ ನವ ನಿರ್ಮಾಣ ಸೇನೆ ಸರ್ಕಾರಕ್ಕೆ ಒತ್ತಾಯ ಮಾಡಿತ್ತು. ಅಲ್ಲದೇ ಅಜಾನ್ ಕೂಗುವ ವೇಳೆ ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸ ಪಠಣ ಕೂಡ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ಮುಸ್ಲಿಂ ವಿದ್ವಾಂಸರ ಸಂಘಟನೆಯಾದ ಮಹಾರಾಷ್ಟ್ರದ ಜಮೀಯತ್ ಉಲಮಾ ಎ ಹಿಂದ್ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಿರಿ ಎಂದು ಮಸೀದಿಗಳಿಗೆ ನಿರ್ದೇಶನ ನೀಡಿದೆ.
ಅಜಾನ್ ಕೂಗಲು ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವು ಮಾಡಬೇಕು ಎಂದು ರಾಜ್ ಠಾಕ್ರೆ ನೇತೃತ್ವದ ಮಹರಾಷ್ಟ್ರ ನವ ನಿರ್ಮಾಣ ಸೇನೆ ಸರ್ಕಾರಕ್ಕೆ ಒತ್ತಾಯ ಮಾಡಿತ್ತು. ಅಲ್ಲದೇ ಅಜಾನ್ ಕೂಗುವ ವೇಳೆ ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸ ಪಠಣ ಕೂಡ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ಮುಸ್ಲಿಂ ವಿದ್ವಾಂಸರ ಸಂಘಟನೆಯಾದ ಮಹಾರಾಷ್ಟ್ರದ ಜಮೀಯತ್ ಉಲಮಾ ಎ ಹಿಂದ್ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಿರಿ ಎಂದು ಮಸೀದಿಗಳಿಗೆ ನಿರ್ದೇಶನ ನೀಡಿದೆ.