ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಿ, ಇಲ್ಲದಿದ್ದರೆ ಹನುಮಾನ್ ಚಾಲೀಸ ಹಾಕುತ್ತೇವೆ: ರಾಜ್ ಠಾಕ್ರೆ ಎಚ್ಚರಿಕೆ
ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಿ, ಇಲ್ಲದಿದ್ದರೆ ಹನುಮಾನ್ ಚಾಲೀಸ ಹಾಕುತ್ತೇವೆ: ರಾಜ್ ಠಾಕ್ರೆ ಎಚ್ಚರಿಕೆ
ಮಹಾರಾಷ್ಟ್ರದಲ್ಲಿನ ಎಲ್ಲ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಇದರಲ್ಲಿ ವಿಫಲವಾದರೆ ಮಸೀದಿಗಳ ಮುಂದೆ ಲೌಡ್ಸ್ಪೀಕರ್ಗಳನ್ನು ಹಾಕಿ ಹನುಮಾಣ್ ಚಾಲೀಸ ಪ್ಲೇ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿನ ಎಲ್ಲ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಇದರಲ್ಲಿ ವಿಫಲವಾದರೆ ಮಸೀದಿಗಳ ಮುಂದೆ ಲೌಡ್ಸ್ಪೀಕರ್ಗಳನ್ನು ಹಾಕಿ ಹನುಮಾಣ್ ಚಾಲೀಸ ಪ್ಲೇ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.