ಪ್ರಧಾನಿ ಮೋದಿ ಸ್ವಾಗತಕ್ಕೆ ತೆರಳಿದ್ದ ಆದಿತ್ಯ ಠಾಕ್ರೆಯನ್ನು ಕಾರಿನಿಂದ ಇಳಿಸಿದ ಭದ್ರತಾ ಸಿಬ್ಬಂದಿ!

Narendra Modi in Maharashtra: ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮುಂಬಯಿಯ ನೌಕಾ ನೆಲೆಗೆ ತೆರಳಿದ್ದ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರ ಮಗ ಹಾಗೂ ಸಚಿವ ಆದಿತ್ಯ ಠಾಕ್ರೆ ಅವರನ್ನು ಪ್ರಧಾನಿ ಭದ್ರತಾ ಸಿಬ್ಬಂದಿ ವಾಹನದಿಂದ ಇಳಿಸಿದ ಘಟನೆ ನಡೆದಿದೆ.

ಪ್ರಧಾನಿ ಮೋದಿ ಸ್ವಾಗತಕ್ಕೆ ತೆರಳಿದ್ದ ಆದಿತ್ಯ ಠಾಕ್ರೆಯನ್ನು ಕಾರಿನಿಂದ ಇಳಿಸಿದ ಭದ್ರತಾ ಸಿಬ್ಬಂದಿ!
Linkup
Narendra Modi in Maharashtra: ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮುಂಬಯಿಯ ನೌಕಾ ನೆಲೆಗೆ ತೆರಳಿದ್ದ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರ ಮಗ ಹಾಗೂ ಸಚಿವ ಆದಿತ್ಯ ಠಾಕ್ರೆ ಅವರನ್ನು ಪ್ರಧಾನಿ ಭದ್ರತಾ ಸಿಬ್ಬಂದಿ ವಾಹನದಿಂದ ಇಳಿಸಿದ ಘಟನೆ ನಡೆದಿದೆ.