ಐದು ತಿಂಗಳಿಗೊಮ್ಮೆ ಮಾತಾಡುವ ರಾಜ್ ಠಾಕ್ರೆಯನ್ನು ಗಂಭೀರವಾಗಿ ಪರಿಗಣಿಸಲಾಗದು: ಪವಾರ್!

ಮೇ 3ರೊಳಗಾಗಿ ಅಝಾನ್ ಧ್ವನಿವರ್ಧಕ ನಿಷೇಧ ಮಾಡದಿದ್ದರೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲಾಗುವುದು ಎಂಬ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಟಾಂಗ್ ನೀಡಿದ್ದಾರೆ. ಐದು ತಿಂಗಳಿಗೊಮ್ಮೆ ಮಾತನಾಡುವ ರಾಜ್ ಠಾಕ್ರೆ ಅವರನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿಲ್ಲ. ರಾಜ್ ಠಾಕ್ರೆ ಈ ಹಿಂದೆಯೂ ಇಂತಹ ರಾಜಕೀಯ ಗಿಮಿಕ್‌ಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಯಾರೂ ಸೊಪ್ಪು ಹಾಕುವುದಿಲ್ಲ ಎಂದು ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ.

ಐದು ತಿಂಗಳಿಗೊಮ್ಮೆ ಮಾತಾಡುವ ರಾಜ್ ಠಾಕ್ರೆಯನ್ನು ಗಂಭೀರವಾಗಿ ಪರಿಗಣಿಸಲಾಗದು: ಪವಾರ್!
Linkup
ಮೇ 3ರೊಳಗಾಗಿ ಅಝಾನ್ ಧ್ವನಿವರ್ಧಕ ನಿಷೇಧ ಮಾಡದಿದ್ದರೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲಾಗುವುದು ಎಂಬ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಟಾಂಗ್ ನೀಡಿದ್ದಾರೆ. ಐದು ತಿಂಗಳಿಗೊಮ್ಮೆ ಮಾತನಾಡುವ ರಾಜ್ ಠಾಕ್ರೆ ಅವರನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿಲ್ಲ. ರಾಜ್ ಠಾಕ್ರೆ ಈ ಹಿಂದೆಯೂ ಇಂತಹ ರಾಜಕೀಯ ಗಿಮಿಕ್‌ಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಯಾರೂ ಸೊಪ್ಪು ಹಾಕುವುದಿಲ್ಲ ಎಂದು ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ.