ಕಳೆದ ವಾರವಷ್ಟೇ ಚಾಲನೆ ಪಡೆದ ಮೈಸೂರು - ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕರು ಡಿಕ್ಕಿ ಹೊಡೆದು ಮುಂಭಾಗಕ್ಕೆ ಡಿಕ್ಕಿಯಾಗಿದೆ. ತಮಿಳುನಾಡಿನ ಅರಕ್ಕೋಣಂ ಬಳಿ ಘಟನೆ ನಡೆದಿದ್ದು, ಕರು ಮೃತಪಟ್ಟಿದೆ. ಕರುವಿನ ಮಾಲೀಕನನ್ನು ಹುಡುಕುತ್ತಿರುವ ಭಾರತೀಯ ರೈಲ್ವೇ ಭಾರೀ ದಂಡ ವಿಧಿಸುವ ಚಿಂತನೆ ನಡೆಸುತ್ತಿದೆ.
ಕಳೆದ ವಾರವಷ್ಟೇ ಚಾಲನೆ ಪಡೆದ ಮೈಸೂರು - ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕರು ಡಿಕ್ಕಿ ಹೊಡೆದು ಮುಂಭಾಗಕ್ಕೆ ಡಿಕ್ಕಿಯಾಗಿದೆ. ತಮಿಳುನಾಡಿನ ಅರಕ್ಕೋಣಂ ಬಳಿ ಘಟನೆ ನಡೆದಿದ್ದು, ಕರು ಮೃತಪಟ್ಟಿದೆ. ಕರುವಿನ ಮಾಲೀಕನನ್ನು ಹುಡುಕುತ್ತಿರುವ ಭಾರತೀಯ ರೈಲ್ವೇ ಭಾರೀ ದಂಡ ವಿಧಿಸುವ ಚಿಂತನೆ ನಡೆಸುತ್ತಿದೆ.