Maharashtra Crisis: ಸಿಎಂ ಹುದ್ದೆಗಾಗಿ ನೈತಿಕತೆಯನ್ನು ಪೆಟ್ಟಿಗೆಗೆ ಹಾಕಿದ್ದರು: ಠಾಕ್ರೆಗೆ ಫಡ್ನವೀಸ್ ಟಾಂಗ್

BJP-Shiv Sena Tussle With Thackeray Friction: ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಉದ್ಧವ್ ಠಾಕ್ರೆ ಅವರು ಮತ್ತೆ ಸರ್ಕಾರ ರಚಿಸಲು ಅವಕಾಶ ಇಲ್ಲ ಎಂದಿರುವ ಸುಪ್ರೀಂಕೋರ್ಟ್, ರಾಜ್ಯಪಾಲರ ನಿರ್ಧಾರ ಕೂಡ ಕಾನೂನುಬಾಹಿರ ಎಂದು ಕಿಡಿಕಾರಿದೆ. ಈ ವಿಚಾರವಾಗಿ ಉದ್ಧವ್ ಠಾಕ್ರೆ ಹಾಗೂ ಆಡಳಿತಾರೂಢ ಬಿಜೆಪಿ- ಶಿವಸೇನಾ ಮೈತ್ರಿ ನಡುವೆ ಮತ್ತೊಂದು ಕಿತ್ತಾಟ ಶುರುವಾಗಿದೆ.

Maharashtra Crisis: ಸಿಎಂ ಹುದ್ದೆಗಾಗಿ ನೈತಿಕತೆಯನ್ನು ಪೆಟ್ಟಿಗೆಗೆ ಹಾಕಿದ್ದರು: ಠಾಕ್ರೆಗೆ ಫಡ್ನವೀಸ್ ಟಾಂಗ್
Linkup
BJP-Shiv Sena Tussle With Thackeray Friction: ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಉದ್ಧವ್ ಠಾಕ್ರೆ ಅವರು ಮತ್ತೆ ಸರ್ಕಾರ ರಚಿಸಲು ಅವಕಾಶ ಇಲ್ಲ ಎಂದಿರುವ ಸುಪ್ರೀಂಕೋರ್ಟ್, ರಾಜ್ಯಪಾಲರ ನಿರ್ಧಾರ ಕೂಡ ಕಾನೂನುಬಾಹಿರ ಎಂದು ಕಿಡಿಕಾರಿದೆ. ಈ ವಿಚಾರವಾಗಿ ಉದ್ಧವ್ ಠಾಕ್ರೆ ಹಾಗೂ ಆಡಳಿತಾರೂಢ ಬಿಜೆಪಿ- ಶಿವಸೇನಾ ಮೈತ್ರಿ ನಡುವೆ ಮತ್ತೊಂದು ಕಿತ್ತಾಟ ಶುರುವಾಗಿದೆ.