Karnataka- Maharashtra Border Dispute: ಗಡಿ ವಿಚಾರವಾಗಿ ತೀವ್ರ ಕಿರಿಕ್ ಮಾಡುತ್ತಿರುವ ಮಹಾರಾಷ್ಟ್ರ, ಮತ್ತೊಂದು ಕಿರಿಕ್ ತೆಗೆದಿದೆ. ಶಿವಸೇನಾ ಸಂಸದ ಸಂಜಯ್ ರಾವತ್, ದೇಶದೊಳಗೆ ಚೀನಾ ಪ್ರವೇಶಿಸಿದಂತೆ, ಕರ್ನಾಟಕ ಪ್ರವೇಶಿಸುವುದಾಗಿ ಹೇಳಿದ್ದಾರೆ.
Karnataka- Maharashtra Border Dispute: ಗಡಿ ವಿಚಾರವಾಗಿ ತೀವ್ರ ಕಿರಿಕ್ ಮಾಡುತ್ತಿರುವ ಮಹಾರಾಷ್ಟ್ರ, ಮತ್ತೊಂದು ಕಿರಿಕ್ ತೆಗೆದಿದೆ. ಶಿವಸೇನಾ ಸಂಸದ ಸಂಜಯ್ ರಾವತ್, ದೇಶದೊಳಗೆ ಚೀನಾ ಪ್ರವೇಶಿಸಿದಂತೆ, ಕರ್ನಾಟಕ ಪ್ರವೇಶಿಸುವುದಾಗಿ ಹೇಳಿದ್ದಾರೆ.