Karnataka- Maharashtra Border: ಭಾರತದೊಳಗೆ ಚೀನಾ ಬಂದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ: ಸಂಜಯ್ ರಾವತ್ ಉದ್ಧಟತನ

Karnataka- Maharashtra Border Dispute: ಗಡಿ ವಿಚಾರವಾಗಿ ತೀವ್ರ ಕಿರಿಕ್ ಮಾಡುತ್ತಿರುವ ಮಹಾರಾಷ್ಟ್ರ, ಮತ್ತೊಂದು ಕಿರಿಕ್ ತೆಗೆದಿದೆ. ಶಿವಸೇನಾ ಸಂಸದ ಸಂಜಯ್ ರಾವತ್, ದೇಶದೊಳಗೆ ಚೀನಾ ಪ್ರವೇಶಿಸಿದಂತೆ, ಕರ್ನಾಟಕ ಪ್ರವೇಶಿಸುವುದಾಗಿ ಹೇಳಿದ್ದಾರೆ.

Karnataka- Maharashtra Border: ಭಾರತದೊಳಗೆ ಚೀನಾ ಬಂದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ: ಸಂಜಯ್ ರಾವತ್ ಉದ್ಧಟತನ
Linkup
Karnataka- Maharashtra Border Dispute: ಗಡಿ ವಿಚಾರವಾಗಿ ತೀವ್ರ ಕಿರಿಕ್ ಮಾಡುತ್ತಿರುವ ಮಹಾರಾಷ್ಟ್ರ, ಮತ್ತೊಂದು ಕಿರಿಕ್ ತೆಗೆದಿದೆ. ಶಿವಸೇನಾ ಸಂಸದ ಸಂಜಯ್ ರಾವತ್, ದೇಶದೊಳಗೆ ಚೀನಾ ಪ್ರವೇಶಿಸಿದಂತೆ, ಕರ್ನಾಟಕ ಪ್ರವೇಶಿಸುವುದಾಗಿ ಹೇಳಿದ್ದಾರೆ.