Crime in Bengaluru - ಕೊಂಡ ಸಿಗರೇಟಿಗೆ ಹಣ ಕೇಳಿದ್ದಕ್ಕೆ ಬೇಕರಿಯವರನ್ನು ಥಳಿಸಿದ ಪುಡಿರೌಡಿಗಳು

ಬೇಕರಿಯೊಂದರಲ್ಲಿ ಸಿಗರೇಟು ಪಡೆದು ಅದಕ್ಕೆ ಪ್ರತಿಯಾಗಿ ಹಣ ನೀಡಲು ನಿರಾಕರಿಸಿದ ಪುಡಿರೌಡಿಗಳ ಗುಂಪೊಂದು, ಹಣ ಕೇಳಿದ ಬೇಕರಿಯವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಪ್ರಾಂತ್ಯದಲ್ಲಿ ನಡೆದಿದೆ. ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಬೇಕರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ರೌಡಿಗಳು, ಬೇಕರಿಯ ಸಾಮಗ್ರಿಗಳಿಗೂ ಹಾನಿ ಮಾಡಿದ್ದಾರೆ.

Crime in Bengaluru - ಕೊಂಡ ಸಿಗರೇಟಿಗೆ ಹಣ ಕೇಳಿದ್ದಕ್ಕೆ ಬೇಕರಿಯವರನ್ನು ಥಳಿಸಿದ ಪುಡಿರೌಡಿಗಳು
Linkup
ಬೇಕರಿಯೊಂದರಲ್ಲಿ ಸಿಗರೇಟು ಪಡೆದು ಅದಕ್ಕೆ ಪ್ರತಿಯಾಗಿ ಹಣ ನೀಡಲು ನಿರಾಕರಿಸಿದ ಪುಡಿರೌಡಿಗಳ ಗುಂಪೊಂದು, ಹಣ ಕೇಳಿದ ಬೇಕರಿಯವರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಪ್ರಾಂತ್ಯದಲ್ಲಿ ನಡೆದಿದೆ. ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಬೇಕರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ರೌಡಿಗಳು, ಬೇಕರಿಯ ಸಾಮಗ್ರಿಗಳಿಗೂ ಹಾನಿ ಮಾಡಿದ್ದಾರೆ.