18 ಇಲಾಖೆಗಳನ್ನು ನಿರ್ವಹಿಸುತ್ತಿದ್ದ ಮನೀಶ್‌ ಸಿಸೋಡಿಯಾ, ಕೈಲಾಶ್ ಮತ್ತು ರಾಜ್ ಕುಮಾರ್‌ಗೆ ಹೆಚ್ಚುವರಿ ಹೊಣೆ: ಹೊಸ ಸಚಿವರು ಯಾರು?

Departments allocated to Kailash Gahlot and Raaj Kumar Anand: ದಿಲ್ಲಿಯ ಎಎಪಿ ಸರಕಾರದ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಅವರು ಹದಿನೆಂಟು ಇಲಾಖೆಗಳ ಹೊಣೆ ಹೊತ್ತಿದ್ದರು. ಸಿಬಿಐ ಬಂಧನದಲ್ಲಿರುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಎಎಪಿಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಅರವಿಂದ್‌ ಕೇಜ್ರಿವಾಲ್‌ ಮುಂದಾಗಿದ್ದಾರೆ. ಕೈಲಾಶ್‌ ಗಹಲೋತ್ ಮತ್ತು ರಾಜ್‌ ಕುಮಾರ್ ಆನಂದ್‌ ಅವರಿಗೆ ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

18 ಇಲಾಖೆಗಳನ್ನು ನಿರ್ವಹಿಸುತ್ತಿದ್ದ ಮನೀಶ್‌ ಸಿಸೋಡಿಯಾ, ಕೈಲಾಶ್ ಮತ್ತು ರಾಜ್ ಕುಮಾರ್‌ಗೆ ಹೆಚ್ಚುವರಿ ಹೊಣೆ: ಹೊಸ ಸಚಿವರು ಯಾರು?
Linkup
Departments allocated to Kailash Gahlot and Raaj Kumar Anand: ದಿಲ್ಲಿಯ ಎಎಪಿ ಸರಕಾರದ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಅವರು ಹದಿನೆಂಟು ಇಲಾಖೆಗಳ ಹೊಣೆ ಹೊತ್ತಿದ್ದರು. ಸಿಬಿಐ ಬಂಧನದಲ್ಲಿರುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಎಎಪಿಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಅರವಿಂದ್‌ ಕೇಜ್ರಿವಾಲ್‌ ಮುಂದಾಗಿದ್ದಾರೆ. ಕೈಲಾಶ್‌ ಗಹಲೋತ್ ಮತ್ತು ರಾಜ್‌ ಕುಮಾರ್ ಆನಂದ್‌ ಅವರಿಗೆ ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.