ಮುಂಬೈನ ವರ್ಸೋವಾ-ಬಾಂದ್ರಾ ಸೇತುವೆಗೆ ವೀರ ಸಾವರ್ಕರ್ ಹೆಸರು

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಹಿಂದುತ್ವದ ಅಜೆಂಡಾವನ್ನು ಮುಂದುವರೆಸಿದೆ. ಮಹಾರಾಷ್ಟ್ರ ಸಂಪುಟವು ವರ್ಸೋವಾ ಬಾಂದ್ರಾ ಸೀ ಲಿಂಕ್‌ಗೆ 'ವೀರ್ ಸಾವರ್ಕರ್ ಸೇತು' ಎಂದು ಹೆಸರಿಸಲು ನಿರ್ಧರಿಸಿದೆ.

ಮುಂಬೈನ ವರ್ಸೋವಾ-ಬಾಂದ್ರಾ ಸೇತುವೆಗೆ ವೀರ ಸಾವರ್ಕರ್ ಹೆಸರು
Linkup
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಹಿಂದುತ್ವದ ಅಜೆಂಡಾವನ್ನು ಮುಂದುವರೆಸಿದೆ. ಮಹಾರಾಷ್ಟ್ರ ಸಂಪುಟವು ವರ್ಸೋವಾ ಬಾಂದ್ರಾ ಸೀ ಲಿಂಕ್‌ಗೆ 'ವೀರ್ ಸಾವರ್ಕರ್ ಸೇತು' ಎಂದು ಹೆಸರಿಸಲು ನಿರ್ಧರಿಸಿದೆ.