ಬಾಬ್ರಿ ಮಸೀದಿ ಕೆಡವಿದಾಗ ನೀವು ಓಡಿ ಬಿಲ ಸೇರಿದ್ದಿರಿ!: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವ್ಯಂಗ್ಯ
ಬಾಬ್ರಿ ಮಸೀದಿ ಕೆಡವಿದಾಗ ನೀವು ಓಡಿ ಬಿಲ ಸೇರಿದ್ದಿರಿ!: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವ್ಯಂಗ್ಯ
ಮಹಾರಾಷ್ಟ್ರದಲ್ಲಿ ಒಂದು ಕಾಲದ ಬಿಜೆಪಿ ದೋಸ್ತಿ, ಶಿವಸೇನಾ ಈಗ ಅದರ ಪ್ರಬಲ ಶತ್ರುವಾಗಿ ಗುರುತಿಸಿಕೊಳ್ಳುತ್ತಿದೆ. ಹಿಂದುತ್ವದ ಒಂದೇ ಮಂತ್ರ ಜಪಿಸುತ್ತಿರುವ ಎರಡೂ ಪಕ್ಷಗಳು ತಮ್ಮನ್ನು ಹಿಂದುತ್ವ ಪ್ರತಿಪಾದಕರು ಮತ್ತು ರಕ್ಷಕರನ್ನಾಗಿ ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಿಂದುತ್ವದ ನಿಜವಾದ ಹರಿಕಾರರು ನಾವೇ ಎಂದು ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದು ಕಾಲದ ಬಿಜೆಪಿ ದೋಸ್ತಿ, ಶಿವಸೇನಾ ಈಗ ಅದರ ಪ್ರಬಲ ಶತ್ರುವಾಗಿ ಗುರುತಿಸಿಕೊಳ್ಳುತ್ತಿದೆ. ಹಿಂದುತ್ವದ ಒಂದೇ ಮಂತ್ರ ಜಪಿಸುತ್ತಿರುವ ಎರಡೂ ಪಕ್ಷಗಳು ತಮ್ಮನ್ನು ಹಿಂದುತ್ವ ಪ್ರತಿಪಾದಕರು ಮತ್ತು ರಕ್ಷಕರನ್ನಾಗಿ ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಿಂದುತ್ವದ ನಿಜವಾದ ಹರಿಕಾರರು ನಾವೇ ಎಂದು ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೊಂಡಿದ್ದಾರೆ.