'ನಂಬಿಕೆ ಇರಲಿ, ಮೂಢನಂಬಿಕೆ ಬೇಡ...'; 'ಕಾಂತಾರ' ಸಿನಿಮಾ ನಟ ಕಿಶೋರ್ ಹೀಗೆ ಹೇಳಿದ್ದೇಕೆ?
'ನಂಬಿಕೆ ಇರಲಿ, ಮೂಢನಂಬಿಕೆ ಬೇಡ...'; 'ಕಾಂತಾರ' ಸಿನಿಮಾ ನಟ ಕಿಶೋರ್ ಹೀಗೆ ಹೇಳಿದ್ದೇಕೆ?
ನಟ ಕಿಶೋರ್ ಅವರು ಪ್ರತಿಭಾವಂತ ಕಲಾವಿದ. ಕನ್ನಡದ ಜೊತೆಗೆ ಬಹುಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಕೆಲವೊಂದು ವಿಚಾರಗಳ ಬಗ್ಗೆ ತಮಗನ್ನಿಸಿದ್ದನ್ನು ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಹಂಚಿಕೊಳ್ಳುತ್ತಾರೆ. ಸದ್ಯ ಅವರು ಮೂಢನಂಬಿಕೆ ಕುರಿತು ಮಾತನಾಡಿದ್ದಾರೆ.
ನಟ ಕಿಶೋರ್ ಅವರು ಪ್ರತಿಭಾವಂತ ಕಲಾವಿದ. ಕನ್ನಡದ ಜೊತೆಗೆ ಬಹುಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಕೆಲವೊಂದು ವಿಚಾರಗಳ ಬಗ್ಗೆ ತಮಗನ್ನಿಸಿದ್ದನ್ನು ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಹಂಚಿಕೊಳ್ಳುತ್ತಾರೆ. ಸದ್ಯ ಅವರು ಮೂಢನಂಬಿಕೆ ಕುರಿತು ಮಾತನಾಡಿದ್ದಾರೆ.