'ಒಂದು ರೂಪಾಯಿ ಕಪ್ಪುಹಣ ಸಿಕ್ಕರೂ ಇಡೀ ಆಸ್ತಿ ಬಿಜೆಪಿಗೆ ದಾನ': ಸಂಜಯ್ ರಾವತ್ ಸವಾಲು

ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ 1,034 ಕೋಟಿ ರೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಶಿವ ಸೇನಾ ಸಂಸದ ಸಂಜಯ್ ರಾವಯ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಇಂತಹ ಕ್ರಮಕ್ಕೆ ಹೆದರುವುದಿಲ್ಲ. ನಾನು ಬಾಳ ಸಾಹೇಬ ಠಾಕ್ರೆ ಅವರ ಅನುಯಾಯಿ, ಒಬ್ಬ ಶಿವಸೈನಿಕ ಎಂದು ರಾವತ್ ಹೇಳಿದ್ದಾರೆ.

'ಒಂದು ರೂಪಾಯಿ ಕಪ್ಪುಹಣ ಸಿಕ್ಕರೂ ಇಡೀ ಆಸ್ತಿ ಬಿಜೆಪಿಗೆ ದಾನ': ಸಂಜಯ್ ರಾವತ್ ಸವಾಲು
Linkup
ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ 1,034 ಕೋಟಿ ರೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಶಿವ ಸೇನಾ ಸಂಸದ ಸಂಜಯ್ ರಾವಯ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಇಂತಹ ಕ್ರಮಕ್ಕೆ ಹೆದರುವುದಿಲ್ಲ. ನಾನು ಬಾಳ ಸಾಹೇಬ ಠಾಕ್ರೆ ಅವರ ಅನುಯಾಯಿ, ಒಬ್ಬ ಶಿವಸೈನಿಕ ಎಂದು ರಾವತ್ ಹೇಳಿದ್ದಾರೆ.