ರಾಜ್ಯಸಭಾ ಚುನಾವಣೆ: ಸೋನಿಯಾ ಗಾಂಧಿ ಒಪ್ಪಿಗೆ ನಂತರ ಜೆಡಿಎಸ್ ಅಭ್ಯರ್ಥಿ ಕಣಕ್ಕೆ- ಎಚ್.ಡಿ. ರೇವಣ್ಣ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಪಕ್ಷಗಳ ಮುಖಂಡರಿಂದ ಬೆಂಬಲದ ಒಪ್ಪಿಗೆ ದೊರೆತ ನಂತರ ಮಾಜಿ ಸಂಸದ ಡಿ. ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಜೆಡಿಎಸ್ ಮಂಗಳವಾರ ಹೇಳಿದೆ.

ರಾಜ್ಯಸಭಾ ಚುನಾವಣೆ: ಸೋನಿಯಾ ಗಾಂಧಿ ಒಪ್ಪಿಗೆ ನಂತರ ಜೆಡಿಎಸ್ ಅಭ್ಯರ್ಥಿ ಕಣಕ್ಕೆ- ಎಚ್.ಡಿ. ರೇವಣ್ಣ
Linkup
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಪಕ್ಷಗಳ ಮುಖಂಡರಿಂದ ಬೆಂಬಲದ ಒಪ್ಪಿಗೆ ದೊರೆತ ನಂತರ ಮಾಜಿ ಸಂಸದ ಡಿ. ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಜೆಡಿಎಸ್ ಮಂಗಳವಾರ ಹೇಳಿದೆ.