ಯಡಿಯೂರಪ್ಪನವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ, ಅವರಿಗೆ ಮದುವೆ ಊಟ ಮಾಡಿ ಗೊತ್ತಿಲ್ಲ, ಬರೀ ತಿಥಿ ಊಟ ಮಾಡೋದು: ಸಿದ್ದರಾಮಯ್ಯ
ಯಡಿಯೂರಪ್ಪನವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ, ಅವರಿಗೆ ಮದುವೆ ಊಟ ಮಾಡಿ ಗೊತ್ತಿಲ್ಲ, ಬರೀ ತಿಥಿ ಊಟ ಮಾಡೋದು: ಸಿದ್ದರಾಮಯ್ಯ
ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ, ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಬಿಜೆಪಿ ಒಂದು ಭ್ರಷ್ಠ ಪಕ್ಷವಾಗಿದ್ದು, ಅದರಲ್ಲಿರುವವರು ಭ್ರಷ್ಠರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ, ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಬಿಜೆಪಿ ಒಂದು ಭ್ರಷ್ಠ ಪಕ್ಷವಾಗಿದ್ದು, ಅದರಲ್ಲಿರುವವರು ಭ್ರಷ್ಠರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.