ಮುಂಗಾರು ಮಳೆ ರಣಾರ್ಭಟಕ್ಕೆ ಹಳಿ ತಪ್ಪಿದ ಮುಂಬೈ ಮಹಾ ನಗರದ ಜನಜೀವನ!

Heavy Rain In Mumbai: ಮುಂಗಾರು ಮಳೆಯ ಆರ್ಭಟಕ್ಕೆ ಮುಂಬೈ ಮಹಾ ನಗರ ತತ್ತರಿಸಿ ಹೋಗಿದೆ. ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ನೀರು ನಿಂತಿದೆ. ಹೀಗಾಗಿ, ವಾಹನಗಳ ಸುಗಮ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಇನ್ನೊಂದೆಡೆ ರೈಲುಗಳು ನಿಧಾನಗತಿಯಲ್ಲಿ ಚಲಿಸುವಂತಾಗಿದೆ. ಕೆಲವೆಡೆ ಮಳೆ ನೀರು ನಿಂತ ಕಾರಣ ಸಬ್‌ ವೇಗಳನ್ನ ಬಂದ್ ಮಾಡಲಾಗಿದೆ. ಹೀಗಾಗಿ, ಪ್ರಯಾಣಿಕರ ಸುಗಮ ಓಡಾಟಕ್ಕೆ ಅನಾನುಕೂಲ ಉಂಟಾಗಿದೆ. ಮಳೆ ಇನ್ನೂ ಕೆಲ ದಿನ ಮುಂದುವರೆಯುವ ಸಾಧ್ಯತೆಗಳಿವೆ.

ಮುಂಗಾರು ಮಳೆ ರಣಾರ್ಭಟಕ್ಕೆ ಹಳಿ ತಪ್ಪಿದ ಮುಂಬೈ ಮಹಾ ನಗರದ ಜನಜೀವನ!
Linkup
Heavy Rain In Mumbai: ಮುಂಗಾರು ಮಳೆಯ ಆರ್ಭಟಕ್ಕೆ ಮುಂಬೈ ಮಹಾ ನಗರ ತತ್ತರಿಸಿ ಹೋಗಿದೆ. ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ನೀರು ನಿಂತಿದೆ. ಹೀಗಾಗಿ, ವಾಹನಗಳ ಸುಗಮ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಇನ್ನೊಂದೆಡೆ ರೈಲುಗಳು ನಿಧಾನಗತಿಯಲ್ಲಿ ಚಲಿಸುವಂತಾಗಿದೆ. ಕೆಲವೆಡೆ ಮಳೆ ನೀರು ನಿಂತ ಕಾರಣ ಸಬ್‌ ವೇಗಳನ್ನ ಬಂದ್ ಮಾಡಲಾಗಿದೆ. ಹೀಗಾಗಿ, ಪ್ರಯಾಣಿಕರ ಸುಗಮ ಓಡಾಟಕ್ಕೆ ಅನಾನುಕೂಲ ಉಂಟಾಗಿದೆ. ಮಳೆ ಇನ್ನೂ ಕೆಲ ದಿನ ಮುಂದುವರೆಯುವ ಸಾಧ್ಯತೆಗಳಿವೆ.