ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳ ದಿಢೀರ್ ರಾಜೀನಾಮೆ! ಆತ್ಮ ಗೌರವಕ್ಕೆ ಧಕ್ಕೆ?

Bombay High Court Judge Resignation: ನ್ಯಾಯಮೂರ್ತಿಗಳು ತಮ್ಮ ಅವಧಿ ಮುಕ್ತಾಯದ ಬಳಿಕ ನಿವೃತ್ತಿಯಾಗೋದು ಸಾಮಾನ್ಯ ಸಂಗತಿ. ಆದರೆ, ರಾಜೀನಾಮೆ ನೀಡೋದು ಅಪರೂಪದ ಪ್ರಕರಣ. ಅಂಥದ್ದೇ ಒಂದು ಅಪರೂಪದ ಪ್ರಕರಣ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಮಾಧ್ಯಮಗಳ ಎದುರು ಮಾತನಾಡುವಾಗ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿರುವ ನ್ಯಾಯಮೂರ್ತಿಗಳು, ಕೋರ್ಟ್‌ ಆವರಣದಲ್ಲಿ ತಮ್ಮ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ ಅನ್ನೋ ವಿಚಾರವನ್ನ ಸ್ಥಳದಲ್ಲಿದ್ದ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ನ್ಯಾಯಮೂರ್ತಿಗಳ ರಾಜೀನಾಮೆ ಚರ್ಚೆಗೆ ಗ್ರಾಸವಾಗಿದೆ.

ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳ ದಿಢೀರ್ ರಾಜೀನಾಮೆ! ಆತ್ಮ ಗೌರವಕ್ಕೆ ಧಕ್ಕೆ?
Linkup
Bombay High Court Judge Resignation: ನ್ಯಾಯಮೂರ್ತಿಗಳು ತಮ್ಮ ಅವಧಿ ಮುಕ್ತಾಯದ ಬಳಿಕ ನಿವೃತ್ತಿಯಾಗೋದು ಸಾಮಾನ್ಯ ಸಂಗತಿ. ಆದರೆ, ರಾಜೀನಾಮೆ ನೀಡೋದು ಅಪರೂಪದ ಪ್ರಕರಣ. ಅಂಥದ್ದೇ ಒಂದು ಅಪರೂಪದ ಪ್ರಕರಣ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಮಾಧ್ಯಮಗಳ ಎದುರು ಮಾತನಾಡುವಾಗ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿರುವ ನ್ಯಾಯಮೂರ್ತಿಗಳು, ಕೋರ್ಟ್‌ ಆವರಣದಲ್ಲಿ ತಮ್ಮ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ ಅನ್ನೋ ವಿಚಾರವನ್ನ ಸ್ಥಳದಲ್ಲಿದ್ದ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ನ್ಯಾಯಮೂರ್ತಿಗಳ ರಾಜೀನಾಮೆ ಚರ್ಚೆಗೆ ಗ್ರಾಸವಾಗಿದೆ.