ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು: ಸಿದ್ದರಾಮಯ್ಯ
ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು: ಸಿದ್ದರಾಮಯ್ಯ
ಕೋವಿಡ್ ನಿರ್ವಹಣೆ ವಿಚಾರವಾಗಿ ಮತ್ತೆ ಕರ್ನಾಟಕ ಬಿಜೆಪಿಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು ಎಂದು ಹೇಳಿದ್ದಾರೆ.
ಕೋವಿಡ್ ನಿರ್ವಹಣೆ ವಿಚಾರವಾಗಿ ಮತ್ತೆ ಕರ್ನಾಟಕ ಬಿಜೆಪಿಯನ್ನು ಟೀಕಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರವನ್ನು ಪ್ರಶ್ನಿಸಲಾಗದೇ ಅಡಗಿಕುಳಿತಿರುವ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿನಿಧಿಸಲು ಅನರ್ಹರು ಎಂದು ಹೇಳಿದ್ದಾರೆ.