Maharashtra: ಮಹಾ ವಿಕಾಸ್ ಅಘಾಡಿಯ ಮೂವರು ನಾಯಕರು ಈಗ ಸಹಕೈದಿಗಳು!

Maharashtra Politics: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಭಾಗಿಯಾಗಿದ್ದ ಮೂವರು ನಾಯಕರು ಈಗ ಮುಂಬಯಿಯ ಆರ್ಥರ್ ಜೈಲಿನಲ್ಲಿ ಸಹ ಕೈದಿಗಳಾಗಿದ್ದಾರೆ. ಸಂಜಯ್ ರಾವತ್ ಅವರು ಸರ್ಕಾರದಲ್ಲಿ ಇಲ್ಲದೆ ಇದ್ದರೂ, ಎಂವಿಎ ರಚನೆ ಮತ್ತು ಉಳಿಸಿಕೊಳ್ಳುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Maharashtra: ಮಹಾ ವಿಕಾಸ್ ಅಘಾಡಿಯ ಮೂವರು ನಾಯಕರು ಈಗ ಸಹಕೈದಿಗಳು!
Linkup
Maharashtra Politics: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಭಾಗಿಯಾಗಿದ್ದ ಮೂವರು ನಾಯಕರು ಈಗ ಮುಂಬಯಿಯ ಆರ್ಥರ್ ಜೈಲಿನಲ್ಲಿ ಸಹ ಕೈದಿಗಳಾಗಿದ್ದಾರೆ. ಸಂಜಯ್ ರಾವತ್ ಅವರು ಸರ್ಕಾರದಲ್ಲಿ ಇಲ್ಲದೆ ಇದ್ದರೂ, ಎಂವಿಎ ರಚನೆ ಮತ್ತು ಉಳಿಸಿಕೊಳ್ಳುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.